ಸಾತನೂರಿನ ಕಿಡಿ, ಪದ್ಮನಾಭನಗರದ ಅಡಿ: ಡಿ.ಕೆ.ಶಿ-ದೇವೇಗೌಡರ ಅಪರೂಪದ ರಾಜಕೀಯ ಪರ್ವ..
Taluknewsmedia.comಸಾತನೂರಿನ ಕಿಡಿ, ಪದ್ಮನಾಭನಗರದ ಅಡಿ: ಡಿ.ಕೆ.ಶಿ-ದೇವೇಗೌಡರ ಅಪರೂಪದ ರಾಜಕೀಯ ಪರ್ವ.. ಕರ್ನಾಟಕದ ರಾಜಕೀಯ ಚದುರಂಗದಾಟದಲ್ಲಿ ಕಾಲದ ಚಕ್ರ ಹೇಗೆ ಉರುಳುತ್ತದೆ ಎಂಬುದಕ್ಕೆ ಪದ್ಮನಾಭನಗರದ ಆ ದೃಶ್ಯವೊಂದು ಜ್ವಲಂತ ಸಾಕ್ಷಿಯಾಗಿ ನಿಂತಿತು. ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದ ಕ್ಷಣ, ಕೇವಲ ಇಬ್ಬರು ನಾಯಕರ ಭೇಟಿಯಾಗಿರಲಿಲ್ಲ. ಅದು ರಾಜಕೀಯ ವೈರತ್ವದ ಆಚೆಗಿನ ಮುತ್ಸದ್ದಿತನ ಮತ್ತು ಹಳೆಯ ಮೈಸೂರು ಭಾಗದ ಎರಡು ದ್ರುವಗಳ ನಡುವಿನ ಸೌಹಾರ್ದತೆಯ ಸಮಾಗಮವಾಗಿತ್ತು. ದಶಕಗಳ ಕಾಲ ನಡೆದ ತೀವ್ರ ರಾಜಕೀಯ ಸಂಘರ್ಷದ ನಂತರದ ಈ ಭೇಟಿಯು, ಕರ್ನಾಟಕದ ಸಂಸದೀಯ ಇತಿಹಾಸದಲ್ಲಿ ಒಂದು ಹೊಸ ಪರ್ವಕಾಲದ ಮುನ್ನುಡಿಯಂತೆ ಭಾಸವಾಯಿತು. 1985ರ ಸಾತನೂರು ಸವಾಲು ಮತ್ತು 2023ರ ಪೂರ್ಣ ವೃತ್ತ… ಡಿ.ಕೆ. ಶಿವಕುಮಾರ್ ಮತ್ತು ದೇವೇಗೌಡರ ನಡುವಿನ ಈ ಸಂಬಂಧಕ್ಕೆ ಸುಮಾರು…
ಮುಂದೆ ಓದಿ..
