ವಾಣಿಜ್ಯ ಸುದ್ದಿ 

ನೆಲಮಂಗಲ ಬ್ಯಾಂಕ್ ವಿವಾದ: ಭಾಷಾ ಅಹಂಕಾರ ಮತ್ತು ಆರ್ಥಿಕ ಅಸ್ಪೃಶ್ಯತೆಯ ಮುಖಾಮುಖಿ…

Taluknewsmedia.com

Taluknewsmedia.comನೆಲಮಂಗಲ ಬ್ಯಾಂಕ್ ವಿವಾದ: ಭಾಷಾ ಅಹಂಕಾರ ಮತ್ತು ಆರ್ಥಿಕ ಅಸ್ಪೃಶ್ಯತೆಯ ಮುಖಾಮುಖಿ… ಒಬ್ಬ ಸಾಮಾನ್ಯ ನಾಗರಿಕ ತನ್ನ ಬೆವರಿನ ಗಳಿಕೆಯನ್ನು ಭದ್ರವಾಗಿರಿಸಲು ಬ್ಯಾಂಕಿನ ಮೆಟ್ಟಿಲು ಹತ್ತಿದಾಗ, ಅಲ್ಲಿ ಆತನಿಗೆ ಸಿಗಬೇಕಾದದ್ದು ಕನಿಷ್ಠ ಗೌರವ ಮತ್ತು ಪಾರದರ್ಶಕ ಸಂವಹನ. ಆದರೆ, ತನ್ನದೇ ನೆಲದಲ್ಲಿ, ತನ್ನದೇ ಆಡುಭಾಷೆಯಲ್ಲಿ ವ್ಯವಹರಿಸಲು ಹೋದ ಗ್ರಾಹಕನಿಗೆ ಬ್ಯಾಂಕ್ ಅಧಿಕಾರಿಯೊಬ್ಬರು “ನಿಮ್ಮ ಭಾಷೆ ನಮಗೆ ಅರ್ಥವಾಗಲ್ಲ, ನೀವು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಿ” ಎಂದು ಧಮ್ಕಿ ಹಾಕುವ ದರ್ಪ ತೋರಿದರೆ, ಅದು ಕೇವಲ ಸಂವಹನದ ವೈಫಲ್ಯವಲ್ಲ; ಬದಲಿಗೆ ಒಂದು ವ್ಯವಸ್ಥಿತ ಸಾಂಸ್ಕೃತಿಕ ಹಲ್ಲೆ. ಇತ್ತೀಚೆಗೆ ನೆಲಮಂಗಲದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ನಡೆದ ಈ ಘಟನೆಯು ರಾಷ್ಟ್ರೀಯಕೃತ ಬ್ಯಾಂಕುಗಳ ಆಡಳಿತಾತ್ಮಕ ಮೊಂಡುತನ ಮತ್ತು ಕನ್ನಡಿಗರ ಅಸಹಾಯಕತೆಯನ್ನು ಬೆತ್ತಲೆಗೊಳಿಸಿದೆ. ಅಧಿಕಾರಶಾಹಿಯ ಭಾಷಾ ಅಹಂಕಾರ: ಇದು ಕೇವಲ ಸಂವಹನದ ಸಮಸ್ಯೆಯಲ್ಲ… ನೆಲಮಂಗಲದ ಈ ಘಟನೆಯ ಕೇಂದ್ರಬಿಂದು ಬ್ಯಾಂಕ್ ಮ್ಯಾನೇಜರ್…

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ವಾಣಿಜ್ಯ ಸುದ್ದಿ 

ಕುಷ್ಟಗಿ ತಾಲ್ಲೂಕು 13-ಚಳಗೇರಾ ಜಿಲ್ಲಾ ಪಂಚಾಯ್ತಿ 2024-25 ರಲ್ಲಿ ಬೆಂಬಲಿಸುವ ಪಕ್ಷ?

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..