ಹೊಂದಿಸಿ ಬರೆಯಿರಿ.. ನಿರ್ದೇಶಕರಿಂದ ಮತ್ತೊಂದು ಭಾವನಾತ್ಮಕ ಪಯಣ: ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಪ್ರಮುಖ ಹೈಲೈಟ್ಸ್!
Taluknewsmedia.com‘ಹೊಂದಿಸಿ ಬರೆಯಿರಿ’ ನಿರ್ದೇಶಕರಿಂದ ಮತ್ತೊಂದು ಭಾವನಾತ್ಮಕ ಪಯಣ: ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಪ್ರಮುಖ ಹೈಲೈಟ್ಸ್! ‘ಹೊಂದಿಸಿ ಬರೆಯಿರಿ’ ಚಿತ್ರದ ಮೂಲಕ ಬದುಕನ್ನು ಬಂದಂತೆ ಸ್ವೀಕರಿಸಬೇಕು ಎಂಬ ಸುಂದರ ಸಂದೇಶವನ್ನು ನೀಡಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಇದೀಗ ಮತ್ತೊಂದು ಭಾವನಾತ್ಮಕ ಕಥೆಯೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ಅವರ ಹೊಸ ಚಿತ್ರ ‘ತೀರ್ಥರೂಪ ತಂದೆಯವರಿಗೆ’. ಆದರೆ, ನಾವು ಗೊತ್ತಿಲ್ಲದೇ ಮಾಡುವ ಸಣ್ಣಪುಟ್ಟ ತಪ್ಪುಗಳು ಕುಟುಂಬದಲ್ಲಿ ಎಂತಹ ದೊಡ್ಡ ಬಿರುಗಾಳಿ ಎಬ್ಬಿಸಬಹುದು? ಇದೇ ಸೂಕ್ಷ್ಮ ಎಳೆಯನ್ನು ಹಿಡಿದು ನಿರ್ದೇಶಕರು ‘ತೀರ್ಥರೂಪ ತಂದೆಯವರಿಗೆ’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ, ಅವುಗಳಲ್ಲಿ ಐದು ಪ್ರಮುಖ ಅಂಶಗಳು ಇಲ್ಲಿವೆ. 90ರ ದಶಕದ ತಾರೆಯೊಬ್ಬರ ಭರ್ಜರಿ ಪುನರಾಗಮನ.. ‘ಹಾಲುಂಡ ತವರು’ ಸೇರಿದಂತೆ 90ರ ದಶಕದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ಹಿರಿಯ ನಟಿ ಸಿತಾರಾ, ಬಹಳ ದಿನಗಳ ನಂತರ ಸ್ಯಾಂಡಲ್ವುಡ್ಗೆ…
ಮುಂದೆ ಓದಿ..
