ಕಾಮಿ ಜ್ಯೋತಿಷಿ ಅಶೋಕ್ ಖರಾತ್ ಪ್ರಕರಣ: ಸಾಕ್ಷಿ ನಾಶಕ್ಕೆ ನಡೆದ ಸಂಚೇ ಈ ‘ಅಪಘಾತ’?…
Taluknewsmedia.comಕಾಮಿ ಜ್ಯೋತಿಷಿ ಅಶೋಕ್ ಖರಾತ್ ಪ್ರಕರಣ: ಸಾಕ್ಷಿ ನಾಶಕ್ಕೆ ನಡೆದ ಸಂಚೇ ಈ ‘ಅಪಘಾತ’?… ಆಧ್ಯಾತ್ಮ ಮತ್ತು ಜ್ಯೋತಿಷ್ಯದ ಪವಿತ್ರ ಮುಖವಾಡದ ಹಿಂದೆ ಅದೆಂತಹ ಕ್ರೌರ್ಯಗಳು ಅಡಗಿರಬಲ್ಲವು ಎಂಬುದಕ್ಕೆ ಮಹಾರಾಷ್ಟ್ರದ ಕಾಮಿ ಜ್ಯೋತಿಷಿ ಅಶೋಕ್ ಖರಾತ್ ಪ್ರಕರಣವೇ ಸಾಕ್ಷಿ. ನೂರಾರು ಮಹಿಳೆಯರನ್ನು ಕಾಮಪ್ರಚೋದಕ ಶೋಷಣೆಗೆ ಒಳಪಡಿಸಿದ ಆರೋಪ ಹೊತ್ತಿರುವ ಈ ‘ಬಾಬಾ’ನ ಕರಾಳ ಮುಖ ಅನಾವರಣಗೊಂಡಾಗ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಆದರೆ, ಈಗ ಈ ಪ್ರಕರಣಕ್ಕೆ ಒಂದು ಭೀಕರ ತಿರುವು ಸಿಕ್ಕಿದೆ. ಪ್ರಕರಣದ ಅತಿ ಪ್ರಮುಖ ಸಾಕ್ಷಿ ಎನ್ನಲಾಗಿದ್ದ ಜಿತೇಂದ್ರ ಶೆಲ್ಕೆ ಅವರ ನಿಗೂಢ ಸಾವು ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ರಸ್ತೆಯಲ್ಲಿ ಸಂಭವಿಸಿದ ಆಕಸ್ಮಿಕ ಅಪಘಾತವೋ ಅಥವಾ ಸತ್ಯವನ್ನು ಹೂತುಹಾಕಲು ವ್ಯವಸ್ಥಿತವಾಗಿ ನಡೆದ ಕೊಲೆಯೇ? ಎಂಬ ಅನುಮಾನದ ಹುತ್ತ ಈಗ ಬೆಳೆಯುತ್ತಿದೆ. ಜಿತೇಂದ್ರ ಶೆಲ್ಕೆ ಅವರು ಅಶೋಕ್ ಖರಾತ್ನ ಕೇವಲ ಆಪ್ತ ಸಹಚರ ಮಾತ್ರವಾಗಿರಲಿಲ್ಲ; ಅವರು…
ಮುಂದೆ ಓದಿ..
