ಯಾದಗಿರಿ ಭೀಕರ ದುರಂತ: ಭಕ್ತಿಯ ಪಯಣ ದುರಂತ ಅಂತ್ಯ ಕಂಡ ಆಘಾತಕಾರಿ ಸತ್ಯಗಳು…
Taluknewsmedia.comಯಾದಗಿರಿ ಭೀಕರ ದುರಂತ: ಭಕ್ತಿಯ ಪಯಣ ದುರಂತ ಅಂತ್ಯ ಕಂಡ ಆಘಾತಕಾರಿ ಸತ್ಯಗಳು… ಜೀವನ ಎಂಬುದು ಕ್ಷಣಭಂಗುರ, ಅನಿಶ್ಚಿತತೆಯ ಮೂಟೆ ಎಂಬುದಕ್ಕೆ ಯಾದಗಿರಿ ಜಿಲ್ಲೆಯಲ್ಲಿ ಸಂಭವಿಸಿದ ಈ ಭೀಕರ ದುರಂತವೇ ಸಾಕ್ಷಿ. ಏಪ್ರಿಲ್ 17ರ ಆ ಕರಾಳ ಮುಂಜಾವಿನವರೆಗೂ ಆ ಕುಟುಂಬದ ಸದಸ್ಯರ ಮನದಲ್ಲಿ ಭಕ್ತಿಯ ಪರವಶತೆಯಿತ್ತು. ಅಮಾವಾಸ್ಯೆಯ ಪುಣ್ಯ ದಿನದಂದು ತಿಂಥಣಿ ಮೌನೇಶ್ವರ ಮತ್ತು ವೇಣುಗೋಪಾಲ ಸ್ವಾಮಿಯ ದರ್ಶನ ಮುಗಿಸಿ, ಪರಮಾತ್ಮನ ಕೃಪೆಗೆ ಪಾತ್ರರಾದೆವೆಂಬ ಸಂಭ್ರಮದೊಂದಿಗೆ ಅವರು ತಮ್ಮ ಮನೆಗೆ ಮರಳುತ್ತಿದ್ದರು. ಆದರೆ, ಬೆಳಿಗ್ಗೆ ಸುಮಾರು 9:45ರ ಸುಮಾರಿಗೆ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಕಾಲರೂಪಿ ಮೃತ್ಯು ಬಸ್ ಮತ್ತು ಕಾರಿನ ಮುಖಾಮುಖಿ ಡಿಕ್ಕಿಯ ರೂಪದಲ್ಲಿ ಅಟ್ಟಹಾಸ ಮೆರೆಯಿತು. ದೇವ ದರ್ಶನ ಮುಗಿಸಿ ಬಂದವರ ಪಾಲಿಗೆ ಆ ಪಯಣವೇ ಕೊನೆಯದಾಗುತ್ತದೆ ಎಂಬ ಕಲ್ಪನೆಯೂ ಯಾರಿಗೂ ಇರಲಿಲ್ಲ. ಈ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಜಿಲ್ಲೆಯ…
ಮುಂದೆ ಓದಿ..
