ವಿದ್ಯಾ ದೇಗುಲವೋ ಅಥವಾ ಶಿಕ್ಷೆಯ ಕೂಪವೋ? ಮೂಡಿಗೆರೆಯ ಏಕಲವ್ಯ ಶಾಲೆಯ ಕ್ರೂರ ಸತ್ಯ!
Taluknewsmedia.comವಿದ್ಯಾ ದೇಗುಲವೋ ಅಥವಾ ಶಿಕ್ಷೆಯ ಕೂಪವೋ? ಮೂಡಿಗೆರೆಯ ಏಕಲವ್ಯ ಶಾಲೆಯ ಕ್ರೂರ ಸತ್ಯ! ಒಬ್ಬ ಪೋಷಕ ತನ್ನ ಮಗುವನ್ನು ವಸತಿ ಶಾಲೆಗೆ ಕಳುಹಿಸುವುದು ಕೇವಲ ಅಕ್ಷರ ಕಲಿಯಲಿ ಎಂದಲ್ಲ, ಅಲ್ಲಿ ತನ್ನ ಮಗು ಸುರಕ್ಷಿತವಾಗಿ ಬೆಳೆಯುತ್ತದೆ ಎಂಬ ಅಚಲವಾದ ನಂಬಿಕೆಯಿಂದ. ಆದರೆ, ಶಿಕ್ಷಣ ಕಾಶಿಯಾಗಬೇಕಿದ್ದ ಶಾಲೆಗಳೇ ಮೃಗೀಯ ವರ್ತನೆಯ ಕೂಪಗಳಾಗಿ ಬದಲಾದರೆ ಆ ಪೋಷಕರ ನಂಬಿಕೆಗೆ ಬೆಲೆ ಎಲ್ಲಿದೆ? ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಕೇವಲ ಒಂದು ಅಪರಾಧವಲ್ಲ, ಅದು ಇಡೀ ಸಮಾಜ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ನಡೆದ ಅಮಾನವೀಯ ಹಲ್ಲೆ. ಶಾಲೆಯ ಕಾಂಪೌಂಡ್ ಒಳಗೆ ಮಕ್ಕಳ ರಕ್ಷಣೆ ಮಾಡಬೇಕಾದವರೇ ಯಮಧೂತರಂತೆ ವರ್ತಿಸಿದಾಗ, ಆ ಎಳೆ ಮನಸ್ಸುಗಳು ಅನುಭವಿಸಿದ ಯಾತನೆ ವರ್ಣನಾತೀತ. ಮಕ್ಕಳು ಅಂದಮೇಲೆ ಆಟವಾಡುವುದು ಸಹಜವಾದ ಪ್ರವೃತ್ತಿ. ಆದರೆ, ಮೂಡಿಗೆರೆಯ ಈ ಶಾಲೆಯಲ್ಲಿ ಆಟವಾಡುವುದೇ…
ಮುಂದೆ ಓದಿ..
