ರಾಣೆಬೆನ್ನೂರ: ಖಾಸಗಿ ಫೈನಾನ್ಸ್ ಸಂಸ್ಥೆಯ ವಿರುದ್ಧ ಆಕ್ರೋಶ, ಕಾರು ವಶಪಡಿಸಿಕೊಂಡ ಘಟನೆಗೆ ತೀವ್ರ ಪ್ರತಿಭಟನೆ
Taluknewsmedia.comರಾಣೆಬೆನ್ನೂರ: ಖಾಸಗಿ ಫೈನಾನ್ಸ್ ಸಂಸ್ಥೆಯ ವಿರುದ್ಧ ಆಕ್ರೋಶ, ಕಾರು ವಶಪಡಿಸಿಕೊಂಡ ಘಟನೆಗೆ ತೀವ್ರ ಪ್ರತಿಭಟನೆ ರಾಣೆಬೆನ್ನೂರ ನಗರದಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯ ಅಕ್ರಮ ಕ್ರಮಗಳ ವಿರುದ್ಧ ದಲಿತಪರ ಹಾಗೂ ಕನ್ನಡಪರ ಸಂಘಟನೆಗಳು ಭಾನುವಾರ ತೀವ್ರ ಪ್ರತಿಭಟನೆ ನಡೆಸಿವೆ. ಕಾರಿನ ಸಾಲದ ಕಂತು ಎರಡು ತಿಂಗಳು ಬಾಕಿ ಉಳಿದಿದ್ದ ಕಾರಣ, ಆರ್ಬಿಐ ಮಾರ್ಗಸೂಚಿಗಳನ್ನು ಮೀರಿ ವಾಹನವನ್ನು ವಶಪಡಿಸಿಕೊಂಡು, ಮಾಲೀಕರಿಗೆ ಯಾವುದೇ ಅಧಿಕೃತ ನೋಟಿಸ್ ನೀಡದೇ ಬೇರೆವರಿಗೆ ಮಾರಾಟ ಮಾಡಿದ್ದರೆಂಬ ಆರೋಪ ಪ್ರತಿಭಟನಾಕಾರರಿಂದ ಕೇಳಿಬಂದಿದೆ. ಪ್ರತಿಭಟನೆಯನ್ನು ಮುನ್ನಡೆಸಿದ ಕೆ.ಆರ್. ಉಮೇಶ್ ಅವರು ಮಾತನಾಡಿ, “ಸಚೀನ ನೀರಲಗಿ ಅವರು ಖಾಸಗಿ ಫೈನಾನ್ಸ್ ಮೂಲಕ ಕಾರು ಖರೀದಿಸಿ ತಿಂಗಳಿಗೆ ಕಂತು ಕಟ್ಟುತ್ತಾ ಬಂದಿದ್ದರು. ಇತ್ತೀಚೆಗೆ ಬಾಡಿಗೆ ಆದಾಯ ಕಡಿಮೆಯಾಗಿದ್ದರಿಂದ ಎರಡು ತಿಂಗಳು ಕಂತು ಬರಲಾಗದ ಪರಿಸ್ಥಿತಿ ಉಂಟಾಯಿತು. ಆದರೆ ಇದನ್ನು ಅವಕಾಶ ಮಾಡಿಕೊಂಡು, ಫೈನಾನ್ಸ್ ಸಂಸ್ಥೆಯವರು ಚಿತ್ರದುರ್ಗದಲ್ಲಿ ಕಾರನ್ನು ಸೀಜ್ ಮಾಡಿ, ನಿಯಮಾತೀತವಾಗಿ…
ಮುಂದೆ ಓದಿ..
