ಯಾದಗಿರಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಗೆ ಕಪ್ಪು ನೆರಳು: 189 ಬಾಲಕಿಯರು ಬಾಲ್ಯ ವಿವಾಹದ ಗೂಡಿನಲ್ಲಿ ಸಿಲುಕಿದ ಮಾಹಿತಿ ಬಹಿರಂಗ..
Taluknewsmedia.comಯಾದಗಿರಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಗೆ ಕಪ್ಪು ನೆರಳು: 189 ಬಾಲಕಿಯರು ಬಾಲ್ಯ ವಿವಾಹದ ಗೂಡಿನಲ್ಲಿ ಸಿಲುಕಿದ ಮಾಹಿತಿ ಬಹಿರಂಗ.. ಯಾದಗಿರಿ ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ ಬಾಂಡ್ ಪಡೆದಿದ್ದ 189 ಫಲಾನುಭವಿನಿಯರು ಬಾಲ್ಯ ವಿವಾಹಕ್ಕೆ ಒಳಗಾಗಿರುವ ಗಂಭೀರ ಸಂಗತಿ ಬೆಳಕಿಗೆ ಬಂದಿದೆ. ಇದರಿಂದಾಗಿ ಅವರಿಗೆ ಸಿಗಬೇಕಾಗಿದ್ದ ಬಲಗೈ ಸೌಲಭ್ಯ ಕೇವಲ ಕನಸಾಗುವ ಸಾಧ್ಯತೆ ಮೂಡಿದೆ. ಜೊತೆಗೆ ಬಾಲ್ಯ ವಿವಾಹ ನಿಷೇಧ ಕಾಯಿದೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಗುರಿಯಾಗುವ ಭೀತಿ ಸಹ ಹೆಚ್ಚಿದೆ. ಯೋಜನೆಯ ನಿಬಂಧನೆಗಳು ಪಾಲಿಸದಿದ್ದರೆ ಲಾಭ ಪಡೆಯುವುದು ಸಂಶಯ..189 ಬಾಲಕಿಯರು ಬಾಲ್ಯ ವಿವಾಹಗೊಂಡಿರುವುದು ದಾಖಲೆ ಪರಿಶೀಲನೆಯಿಂದ ಗೊತ್ತಾದ ವಿಷಯ.. ಮೆಚುರಿಟಿ ಹಣ ಬಿಡುಗಡೆ ಪ್ರಕ್ರಿಯೆ ನಡುವೆ ಘಟನೆ ಹೊರಬಿದ್ದಿದೆ ಯೋಜನೆ ಮೆಚುರಿಟಿ ಪ್ರಕ್ರಿಯೆಯಲ್ಲಿ ಬಯಲಾದ ಸತ್ಯ 2006–07ರಲ್ಲಿ ಪ್ರಾರಂಭವಾದ ಭಾಗ್ಯಲಕ್ಷ್ಮೀ ಯೋಜನೆಯ ಮೊದಲ ಹಂತದ ಬಾಂಡ್ಗಳು ಈ ವರ್ಷ ಪರಿಪಕ್ವವಾಗುತ್ತಿದ್ದು, ಲಾಭ ಪಡೆಯಲು ಫಲಾನುಭವಿಗಳು ಕಡ್ಡಾಯ ದಾಖಲೆಗಳನ್ನು…
ಮುಂದೆ ಓದಿ..
