ಕಾವೇರಿ 2.0: ಆಸ್ತಿ ಮಾಲೀಕರ ಪಾಲಿಗೆ ತಂತ್ರಾಂಶವೋ ಅಥವಾ ಸಂಕಷ್ಟದ ಜಾಲವೋ? – ನೀವು ತಿಳಿಯಲೇಬೇಕಾದ ಪ್ರಮುಖ ಅಂಶಗಳು
Taluknewsmedia.comಕಾವೇರಿ 2.0: ಆಸ್ತಿ ಮಾಲೀಕರ ಪಾಲಿಗೆ ತಂತ್ರಾಂಶವೋ ಅಥವಾ ಸಂಕಷ್ಟದ ಜಾಲವೋ? – ನೀವು ತಿಳಿಯಲೇಬೇಕಾದ ಪ್ರಮುಖ ಅಂಶಗಳು ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಿ, ನಾಗರಿಕರಿಗೆ ಡಿಜಿಟಲ್ ಸೌಲಭ್ಯ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಜಾರಿಗೆ ಬಂದ ‘ಕಾವೇರಿ 2.0’ ಇಂದು ಜನಸಾಮಾನ್ಯರ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ತಂತ್ರಜ್ಞಾನವು ಆಡಳಿತದ ವೇಗವನ್ನು ಹೆಚ್ಚಿಸಬೇಕಿತ್ತಾದರೂ, ಕಾವೇರಿ 2.0 ತಂದೊಡ್ಡಿರುವ ತಾಂತ್ರಿಕ ಸಂಕೋಲೆಗಳಿಂದಾಗಿ ನಾಗರಿಕರು ತಮ್ಮ ಹಕ್ಕುಗಳಿಗಾಗಿ ಕಚೇರಿಗಳ ಮುಂದೆ ಅಸಹಾಯಕರಾಗಿ ತಲೆ ಚಚ್ಚಿಕೊಳ್ಳುವಂತಾಗಿದೆ. ಡಿಜಿಟಲ್ ಆಡಳಿತದ ಹೆಸರಿನಲ್ಲಿ ಸಾರ್ವಜನಿಕರ ಸಮಯ ಮತ್ತು ನೆಮ್ಮದಿಯೊಂದಿಗೆ ಆಟವಾಡುತ್ತಿರುವ ಈ ವ್ಯವಸ್ಥೆಯು ವ್ಯವಸ್ಥಿತ ಆಕ್ರೋಶಕ್ಕೆ ನಾಂದಿ ಹಾಡಿದೆ. ಕುಶಲಜನ ಸುರಚನ ಮಂಡಲದ ಅಧ್ಯಕ್ಷರಾದ ಪ್ರಹ್ಲಾದ ಕೆ ಹನುಮಂತಯ್ಯ ಅವರು ಕಾವೇರಿ 2.0 ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾರೆ. ದೇಶ ವಿದೇಶಗಳಲ್ಲಿ ಸುಮಾರು 40 ವರ್ಷಗಳ ಕಾಲ ತಂತ್ರಾಂಶ ಅಭಿವೃದ್ಧಿಪಡಿಸಿದ ಸುದೀರ್ಘ ಅನುಭವ ಹೊಂದಿರುವ ತಜ್ಞರೊಬ್ಬರಿಂದ ಇಂತಹ…
ಮುಂದೆ ಓದಿ..
