ಜೀವನ ಮತ್ತು ಸಾವಿನ ನಡುವಿನ 60 ಮೀಟರ್ ಅಂತರ: ಗದಗ ಜಿಲ್ಲೆಯ ಒಂದು ಎದೆಕಲಕುವ ವಾಸ್ತವ ಕಥೆ..
Taluknewsmedia.comಜೀವನ ಮತ್ತು ಸಾವಿನ ನಡುವಿನ 60 ಮೀಟರ್ ಅಂತರ: ಗದಗ ಜಿಲ್ಲೆಯ ಒಂದು ಎದೆಕಲಕುವ ವಾಸ್ತವ ಕಥೆ.. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದ ಆ ದಿನದ ಸಂಜೆ ಎಂದಿನಂತಿರಲಿಲ್ಲ. ಜೂನ್ 5, ಬುಧವಾರದ ಸಾಯಂಕಾಲದ ಆ ಸಮಯವದು. ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ವರುಣರಾಯ, ಅಂದು ಹಠಾತ್ತನೆ ರುದ್ರನರ್ತನ ಪ್ರಾರಂಭಿಸಿದ್ದ. ಕವಿದ ಕತ್ತಲು, ಬಿರುಗಾಳಿ ಸಹಿತ ಅಬ್ಬರಿಸುತ್ತಿದ್ದ ಗುಡುಗು-ಸಿಡಿಲುಗಳು ಪ್ರಕೃತಿಯ ಮುನಿಸಿಗೆ ಸಾಕ್ಷಿಯಾಗಿದ್ದವು. ಆದರೆ, ಈ ಅಕಾಲಿಕ ಮಳೆಯ ಆರ್ಭಟವು ಒಂದು ಸಾಮಾನ್ಯ ದಿನವನ್ನು ಕರಾಳ ಅಧ್ಯಾಯವನ್ನಾಗಿ ಬದಲಿಸುತ್ತದೆ ಎಂದು ಆ ಗ್ರಾಮದ ಯುವಕರಿಬ್ಬರು ಅಂದುಕೊಂಡಿರಲೇ ಇಲ್ಲ. ಕ್ಷಣಮಾತ್ರದಲ್ಲಿ ಸಂಭವಿಸಿದ ಆ ವಿಧಿಯ ಕ್ರೂರ ಹಾಸ್ಯ ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿತು. ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಾ, ಬದುಕಿನ ನೂರಾರು ಕನಸುಗಳನ್ನು ಕಟ್ಟಿಕೊಳ್ಳಬೇಕಾದ ವಯಸ್ಸಿನಲ್ಲಿ ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿದ್ದು 19 ವರ್ಷದ ಹರೆಯದ ಯುವಕ…
ಮುಂದೆ ಓದಿ..
