ಬೆಂಗಳೂರು ನಗರದಲ್ಲಿ ಪೈಪ್ ಕಳವು ಪ್ರಕರಣ – 1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಕಳವು
Taluknewsmedia.comಬೆಂಗಳೂರು, ಜುಲೈ 4, 2025: ನಗರದ ಶಿವರಾಮ್ ಕಾರಂತ್ ಬಡಾವಣೆಯ ಸೆಕ್ಟರ್–6 ರಲ್ಲಿ ನಡೆದ ಪೈಪ್ಗಳ ಕಳವು ಪ್ರಕರಣದಿಂದ ನಿರ್ಮಾಣ ಕಂಪನಿಗೆ ಭಾರೀ ನಷ್ಟವಾಗಿದೆ. ಸುಮಾರು ₹1,00,000 ಮೌಲ್ಯದ ಮೆಟಲ್ ಮಿಶ್ರಿತ ಸಿಮೆಂಟ್ ಕೊಟಿಂಗ್ (ಡಿ.ಐ) ವಾಟರ್ ಪೈಪ್ಗಳು ಅನಾತುರವಾಗಿ ಕಳವಾದ ಘಟನೆಯ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್.ಎಂ.ಎನ್ ಕಂಸ್ಟ್ರಕ್ಷನ್ ಕಂಪನಿಯ ಆಡ್ಮಿನ್ ಅಧಿಕಾರಿಯೊಬ್ಬರು ನೀಡಿದ ದೂರಿನ ಪ್ರಕಾರ, ಕಳೆದ ಮೂರು ವರ್ಷಗಳಿಂದ ಅವರು ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕಂಪನಿಗೆ ಸೇರಿದ ಸೆಕ್ಟರ್-6 ಲೇಔಟ್ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯಡಿಯಲ್ಲಿ ಸುಮಾರು 25 ಪೈಪ್ಗಳನ್ನು ಅಳವಡಿಸಲಾಗಿತ್ತು. ಜೂನ್ 29ರಂದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ನಡೆಯಿತು. ಈ ವೇಳೆಯಲ್ಲಿ 16 ಪೈಪ್ಗಳನ್ನು ಸಂಪರ್ಕ ಮಾಡಲಾಗಿದ್ದು, ಉಳಿದ 9-10 ಪೈಪ್ಗಳನ್ನು ಸ್ಥಳದಲ್ಲಿಯೇ ಬಿಟ್ಟು ಮನೆಗೆ ತೆರಳಲಾಗಿತ್ತು. ಆದರೆ ಜೂನ್ 30ರಂದು ಬೆಳಿಗ್ಗೆ…
ಮುಂದೆ ಓದಿ..
