ರಾಚೇನಹಳ್ಳಿ ಕಾರು ಗ್ಲಾಸ್ ಒಡೆದು ಹಾನಿ ಪ್ರಕರಣ – ಎಫ್ಐಆರ್ ಆಧಾರಿತ ಸುದ್ದಿ ವರದಿ
Taluknewsmedia.comಬೆಂಗಳೂರು ನಗರ, ರಾಚೇನಹಳ್ಳಿ – ಜುಲೈ 2 2025: ನಗರದ ರಾಚೇನಹಳ್ಳಿಯಲ್ಲಿ ಕಳ್ಳರ ಕೃತ್ಯದಿಂದ ನಾಲ್ಕು ಕಾರುಗಳಿಗೆ ಹಾನಿಯಾದ ಘಟನೆ ನಡೆದಿದೆ. ಈ ಸಂಬಂಧ ಸಂಬಂಧಪಟ್ಟ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಹಮದ್ ಯಾಕೂಬ್ ರವರು ನೀಡಿದ ದೂರಿನ ಪ್ರಕಾರ, ಅವರು ಸರ್ಕಾರಿ ಶಾಲೆಯ ಹಿಂಭಾಗ, ಅಲ್ಪಯೂಮ್ ಮಸೀದಿ ಹತ್ತಿರ ರಾಚೇನಹಳ್ಳಿಯಲ್ಲಿರುವ ತಮ್ಮ ನಿವಾಸದ ಮುಂಭಾಗದಲ್ಲಿ ಮಾರುತಿ ರಿಟ್ಸ್ ಕಾರು ನಿಲ್ಲಿಸಿಕೊಂಡು, ರಾತ್ರಿ 1 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ವಿಶ್ರಾಂತಿಯಾಗಿದ್ದರು. ಅಷ್ಟರಲ್ಲಿ ತೀವ್ರ ಶಬ್ದ ಕೇಳಿದ ಪರಿಣಾಮ ತಕ್ಷಣ ಹೊರಗೆ ಬಂದು ನೋಡಿದಾಗ, ಮೂರು ಅಪರಿಚಿತ ವ್ಯಕ್ತಿಗಳು ಚಾಕು ಮತ್ತು ಲಾಂಗ್ ಹಿಡಿದು ಕಾರುಗಳ ಗ್ಲಾಸ್ ಒಡೆದು ನಾಶಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಆತಂಕಗೊಂಡ ಅವರು ಸಂಪಿಗೆಹಳ್ಳಿ ಪೊಲೀಸರು ಸಂಪರ್ಕಿಸಿ ದೂರು ನೀಡಿದ್ದಾರೆ. ಹಾನಿಗೊಳಾದ ವಾಹನಗಳಲ್ಲಿ ಅವರವೊಂದಿಗಿನ ಅಬ್ದುಲ್ ಘನಿ (ಕವಿ-03, ಎಹೆಚ್-0098), ಶ್ರೀಮತಿ ವಿಜಯಲಕ್ಷ್ಮಿ (04 ಎ-1274),…
ಮುಂದೆ ಓದಿ..
