ತಾಯಿಯನ್ನೇ ಕೊಂದ ಅಪ್ರಾಪ್ತ ಮಗಳು!
Taluknewsmedia.comತಾಯಿಯನ್ನೇ ಕೊಂದ ಅಪ್ರಾಪ್ತ ಮಗಳು! ಬೆಂಗಳೂರು ನಗರದಲ್ಲಿ ನಂಬಲಸಾಧ್ಯವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯಪುರ ಸರ್ಕಲ್ನ ಮಾರಮ್ಮ ದೇವಸ್ಥಾನದ ಬಳಿಯಲ್ಲಿ ಅಪ್ರಾಪ್ತ ಬಾಲಕಿ ತನ್ನ ಸ್ನೇಹಿತರ ಸಹಾಯದಿಂದ ತಾಯಿಯನ್ನೇ ಬರ್ಬರವಾಗಿ ಕೊಂದಿರುವ ಘಟನೆ ಅಕ್ಟೋಬರ್ 25ರಂದು ನಡೆದಿದೆ. ಆತ್ಮಹತ್ಯೆ ಎಂಬ ನಾಟಕದ ಹಿಂದೆ ಕೊಲೆ! ಮೃತೆಯಾಗಿರುವವರು 35 ವರ್ಷದ ನೇತ್ರಾವತಿ. ಪ್ರಾಥಮಿಕ ತನಿಖೆಯ ವೇಳೆ ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿದ್ದರು, ಏಕೆಂದರೆ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ, ಆಳವಾದ ವಿಚಾರಣೆ ವೇಳೆ ಭಯಾನಕ ಸತ್ಯ ಬಹಿರಂಗವಾಗಿದೆ — ಬಾಲಕಿ ಹಾಗೂ ಆಕೆಯ ಐವರು ಸ್ನೇಹಿತರು ಸೇರಿ ತಾಯಿಯನ್ನ ಮೊದಲು ಉಸಿರುಗಟ್ಟಿಸಿ ಕೊಂದು ಬಳಿಕ ಆತ್ಮಹತ್ಯೆ ಎಂದು ತೋರಿಸಲು ನೇಣು ಹಾಕಿದರೆಂಬುದು ಶಂಕೆ. ಅಕ್ಕನ ಅನುಮಾನದಿಂದ ಬೆಳಕಿಗೆ ಪ್ರಕರಣ.. ಮೃತ ನೇತ್ರಾವತಿಯ ಅಕ್ಕ ಅನಿತಾ ತಂಗಿ ಸಾವಿನ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು…
ಮುಂದೆ ಓದಿ..
