ಅಧಿಕಾರದ ಕೇಂದ್ರದಲ್ಲೇ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲವೇ? ಚಿಕ್ಕಮಗಳೂರಿನ ಬೀಭತ್ಸ ಕೃತ್ಯದ ಆಳ-ಅಗಲ…
Taluknewsmedia.comಅಧಿಕಾರದ ಕೇಂದ್ರದಲ್ಲೇ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲವೇ? ಚಿಕ್ಕಮಗಳೂರಿನ ಬೀಭತ್ಸ ಕೃತ್ಯದ ಆಳ-ಅಗಲ… ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ನಾವು ಆಡುವ ಮಾತುಗಳಿಗೂ, ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೇ? ಈ ಪ್ರಶ್ನೆ ಇಂದು ಚಿಕ್ಕಮಗಳೂರಿನ ನಾಗರಿಕ ವಲಯವನ್ನು ತೀವ್ರವಾಗಿ ಕಾಡುತ್ತಿದೆ. ಜಿಲ್ಲಾ ಕ್ರೀಡಾಂಗಣದಂತಹ ಸಾರ್ವಜನಿಕ ಸ್ಥಳದಲ್ಲಿ, ಅದೂ ಹಗಲು ಹೊತ್ತಿನಲ್ಲೇ ಅಪ್ರಾಯಪ್ತ ಬಾಲಕಿಯ ಮೇಲೆ ನಡೆದ ಅಮಾನವೀಯ ದಾಳಿ ಕೇವಲ ಒಂದು ಅಪರಾಧವಲ್ಲ; ಇದು ನಮ್ಮ ಸಾರ್ವಜನಿಕ ವ್ಯವಸ್ಥೆ ಮತ್ತು ಸಾಮಾಜಿಕ ನೈತಿಕತೆಯ ಪತನದ ದ್ಯೋತಕವಾಗಿದೆ. ಈ ಲೇಖನವು ಕೇವಲ ಒಂದು ಸುದ್ದಿಯ ವರದಿಯಲ್ಲ, ಬದಲಾಗಿ ಆ ಘಟನೆಯ ಹಿನ್ನೆಲೆಯಲ್ಲಿ ಅಡಗಿರುವ ಕ್ರೌರ್ಯ ಮತ್ತು ವ್ಯವಸ್ಥೆಯ ವೈಫಲ್ಯಗಳ ವಿಶ್ಲೇಷಣೆಯಾಗಿದೆ. ಆರೋಪಿ ಪುನೀತ್ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರದವನಾಗಿದ್ದರೂ, ಕಡೂರು ಮೂಲದ ಅಪ್ರಾಯಪ್ತ ಬಾಲಕಿಯನ್ನು ಚಿಕ್ಕಮಗಳೂರಿನ ಹಾಸ್ಟೆಲ್ವರೆಗೂ ಬೆನ್ನಟ್ಟಿ ಬಂದಿರುವ ರೀತಿ ಅವನ ವಿಕೃತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಈ…
ಮುಂದೆ ಓದಿ..
