ರಾಯಚೂರಿನ ದರ್ವೇಶ್ ಕಂಪನಿ ಹಗರಣ: 200 ಕೋಟಿ ರೂಪಾಯಿ ವಂಚನೆಯ ಕರಾಳ ಸತ್ಯಗಳು…
Taluknewsmedia.comರಾಯಚೂರಿನ ದರ್ವೇಶ್ ಕಂಪನಿ ಹಗರಣ: 200 ಕೋಟಿ ರೂಪಾಯಿ ವಂಚನೆಯ ಕರಾಳ ಸತ್ಯಗಳು… ನಮ್ಮ ರಕ್ತದ ಬೆವರಿನ ಹಣವನ್ನು ಸುಭದ್ರವಾಗಿ ಹೂಡಿಕೆ ಮಾಡಿ, ನಾಳಿನ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಸಾಮಾನ್ಯ ಜನರ ಕನಸನ್ನೇ ಇಲ್ಲಿ ಬಂಡವಾಳ ಮಾಡಿಕೊಳ್ಳಲಾಗಿದೆ. ರಾಯಚೂರಿನ ‘ದರ್ವೇಶ್ ಗ್ರೂಪ್ ಆಫ್ ಕಂಪನಿ’ ಇಂದು ನೂರಾರು ಕುಟುಂಬಗಳನ್ನು ಬೀದಿಗೆ ತಂದಿದೆ. ಕಷ್ಟಪಟ್ಟು ದುಡಿದ ಹಣ ನಾಳೆ ದ್ವಿಗುಣವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಇಂದು ಸಿಕ್ಕಿರುವುದು ಕೇವಲ ಆಘಾತ ಮತ್ತು ಕಣ್ಣೀರು ಮಾತ್ರ. ಬರೋಬ್ಬರಿ 200 ಕೋಟಿ ರೂಪಾಯಿಗಳ ಬೃಹತ್ ಹಗರಣ, ನಾಪತ್ತೆಯಾದ ಮಾಲೀಕ ಮತ್ತು ಎರಡು ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತರ ಬದುಕು ಇಂದು ಅತಂತ್ರ ಸ್ಥಿತಿಯಲ್ಲಿದೆ. ರಾಯಚೂರಿನಲ್ಲಿ ನಡೆದ ಈ ವಂಚನೆಯ ಜಾಲ ಅತ್ಯಂತ ವ್ಯವಸ್ಥಿತವಾಗಿ ಹರಡಿಕೊಂಡಿತ್ತು. ಲಭ್ಯವಿರುವ ಮಾಹಿತಿಯ ಪ್ರಕಾರ, ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಹಣ ಲೂಟಿ…
ಮುಂದೆ ಓದಿ..
