ರಾಜಕೀಯ ಸುದ್ದಿ 

ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಸಡಗರದಿಂದ ಸಂಪನ್ನಗೊಂಡಿದೆ. ಮೊದಲನೇ ದಿನ

Taluknewsmedia.com

Taluknewsmedia.comಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಸಡಗರದಿಂದ ಸಂಪನ್ನಗೊಂಡಿದೆ. ಮೊದಲನೇ ದಿನ ಸತಿ ಅನಸೂಯ ದೇವಿಯವರ ಪೂಜೆ ಹಾಗೂ ಸಂಕೀರ್ತನ ಯಾತ್ರೆ ಆರಂಭವಾಗುತ್ತಿದೆ. ಈ ಸಂಕೀರ್ತನಾ ಯಾತ್ರೆಗೆ ಮುನ್ನ ಧಾರ್ಮಿಕ ಜಾಗೃತಿ ಸಭೆಯನ್ನು ಉದ್ದೇಶಿಸಿ, ಖ್ಯಾತ ವೈದ್ಯೆಯಾಗಿರುವ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಮಾತನಾಡಲಿದ್ದಾರೆ. ನಮ್ಮ ಬೇಡಿಕೆಗಳು ಹಳೆಯದೇ. “ದತ್ತಪೀಠ ಬೇರೆ, ಬಾಬಾ ಬುಡನ್ ದರ್ಗಾ ಬೇರೆ” ಎನ್ನುವುದನ್ನು ಕಂದಾಯ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಈ ದಾಖಲೆಗಳ ಹಿನ್ನಲೆಯಲ್ಲಿ ಹಿಂದೂಗಳಿಗೆ ನ್ಯಾಯ ದೊರಕಬೇಕು. ಈಗ ಅರ್ಧ ನ್ಯಾಯ ಸಿಕ್ಕಿದೆ; ಪೂರ್ಣ ನ್ಯಾಯ ಸಿಗಬೇಕು. ಆ ಪೂರ್ಣ ನ್ಯಾಯ ಸಿಗುವವರೆಗೂ ಭಕ್ತಿ ಹಾಗೂ ಶಕ್ತಿಯ ಈ ಆಂದೋಲನವನ್ನು ಮುಂದುವರಿಸುವುದು ಅನಿವಾರ್ಯ. ದತ್ತಾತ್ರೇಯರೂ, ಸತಿ ಅನಸೂಯ ದೇವಿಯೂ ಕೂಡ ನಮ್ಮ ಈ ಆಶಯವನ್ನು ಆಶೀರ್ವದಿಸುತ್ತಿದ್ದಾರೆ. ಅವರ ಭಕ್ತರೂ ಪೂರ್ಣ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತಾರೆ. ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಮಾಡುವ ಅವಕಾಶ…

ಮುಂದೆ ಓದಿ..
ರಾಜಕೀಯ ಸುದ್ದಿ 

“ಈ ‘ಬ್ರೆಕ್‌ಫಾಸ್ಟ್ ರಾಜಕೀಯ’ ಅನ್ನೋ ವಿಷಯವೇನು ಗೊತ್ತಾ? ಕೆಲವರಿಗೆ ಕುಲಗೆಟ್ಟ ಸಂಬಂಧಗಳನ್ನೂ, ಒಳಗಿನ ಗಲಾಟೆಯನ್ನೂ ಒಮ್ಮೆಯೇ ಸರಿಪಡಿಸಿಬಿಡುವಂಥ ..

Taluknewsmedia.com

Taluknewsmedia.com“ಈ ‘ಬ್ರೆಕ್‌ಫಾಸ್ಟ್ ರಾಜಕೀಯ’ ಅನ್ನೋ ವಿಷಯವೇನು ಗೊತ್ತಾ? ಕೆಲವರಿಗೆ ಕುಲಗೆಟ್ಟ ಸಂಬಂಧಗಳನ್ನೂ, ಒಳಗಿನ ಗಲಾಟೆಯನ್ನೂ ಒಮ್ಮೆಯೇ ಸರಿಪಡಿಸಿಬಿಡುವಂಥ ಮಹಾ ತಂತ್ರ ಅಂತ ಭ್ರಮೆ. ಆದರೆ ಇದು ಕೇವಲ ಸಿನಿಮಾದ ಇಂಟರ್‌ವಲ್‌—ವಿರಾಮ ಮಾತ್ರ. ನಿಜ ಜೀವನದಲ್ಲಿ ಇದು ಒಬ್ಬ ಬೃಹತ್ ನಾಟಕ. ಈ ನಾಟಕದಿಂದ ಜನರಿಗೆ ಏನೂ ಪ್ರಯೋಜನವಾಗೋದಿಲ್ಲ. ಜನರಿಗೆ ನಾಟಕ ಬೇಕಾಗಿಲ್ಲ, ಅಭಿವೃದ್ಧಿ ಬೇಕು, ಸಮಸ್ಯೆಗಳ ಪರಿಹಾರ ಬೇಕು. ನನ್ನ ವಾದವೇನೆಂದರೆ— ಕಾಂಗ್ರೆಸ್ ಇಂದು ದೇಶದಿಂದ ಮಾಯವಾಗೋ ಕಾಲ ಬಂದಿದೆ.ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಯಾವ ತೀರ್ಮಾನವನ್ನು ತೆಗೆದುಕೊಳ್ಳಲು ಸಹ ಸ್ಥಿತಿಯಲ್ಲ. ವಿವೇಕರಹಿತ ನಾಯಕತ್ವದಡಿ ಈ ದೇಶವನ್ನು ಆಳೋ ಸಾಧ್ಯತೆಯೇ ಇಲ್ಲ. ಇನ್ನೊಂದು ಎರಡು–ಮೂರು ವರ್ಷಗಳಲ್ಲಿ ಕಾಂಗ್ರೆಸ್ ಹುಡುಕಿದ್ರೂ ಸಿಗೋದಿಲ್ಲ ಅನ್ನೋ ಪರಿಸ್ಥಿತಿ ಬರುತ್ತದೆ. ಹೀಗಿದ್ದಾಗ ‘ಹೈಕಮಾಂಡ್ ತೀರ್ಮಾನ’ ಅಂತ ಹೇಳೋದು ಸುಳ್ಳು. ದಾವಣಗೆರೆಯಲ್ಲಿ ಎಚ್.ಸಿ. ಮಹಾದೇವಪ್ಪ ಅವರೇ ಹೇಳಿದ್ರು – ‘ಸಿದ್ದರಾಮಯ್ಯ ಅವರು ಐದು ವರ್ಷ…

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಪಾವಗಡ ತಾಲ್ಲೂಕು 59-ಕೋಟಗುಡ್ಡ ಜಿಲ್ಲಾ ಪಂಚಾಯ್ತಿ 2026 ರಲ್ಲಿ ಬೆಂಬಲಿಸುವ ಪಕ್ಷ?

Taluknewsmedia.com

Taluknewsmedia.comಈ ಕೆಳಗೆ ನೀಡಿರುವ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತದಾರರು ಮಾತ್ರ ಈ ಪ್ರಶ್ನೆಗೆ ನಿಮ್ಮ ಅಭಿಪ್ರಾಯ ತಿಳಿಸಿ. ಕೋಟಗುಡ್ಡ ಗ್ರಾಮ ಪಂಚಾಯ್ತಿರಂಗಸಮುದ್ರ ಗ್ರಾಮ ಪಂಚಾಯ್ತಿಮದನಕಲ್ಲು ಗ್ರಾಮ ಪಂಚಾಯ್ತಿಸಾಸಲಕುಂಟೆ ಗ್ರಾಮ ಪಂಚಾಯ್ತಿನ್ಯಾಯದಗುಂಟೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಷಿಗಳು…

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಕೊರಟಗೆರೆ ತಾಲ್ಲೂಕು 45-ಬೊಮ್ಮಲದೇವಿಪುರ ಜಿಲ್ಲಾ ಪಂಚಾಯ್ತಿ 2026 ರಲ್ಲಿ ಬೆಂಬಲಿಸುವ ಪಕ್ಷ?

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಶಿರಾ ತಾಲ್ಲೂಕು 53-ತಾವರೆಕೆರೆ ಜಿಲ್ಲಾ ಪಂಚಾಯ್ತಿ 2026 ರಲ್ಲಿ ಬೆಂಬಲಿಸುವ ಪಕ್ಷ?

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಕೊರಟಗೆರೆ ತಾಲ್ಲೂಕು 49-ತೋವಿನಕೆರೆ ಜಿಲ್ಲಾ ಪಂಚಾಯ್ತಿ 2026 ರಲ್ಲಿ ಬೆಂಬಲಿಸುವ ಪಕ್ಷ?

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..
ಅಂಕಣ ರಾಜಕೀಯ ಸುದ್ದಿ 

ಹೆಚ್.ಡಿ. ದೇವೇಗೌಡರು ಹಿಂದಿನ ಪಕ್ಷಕ್ಕೆ ದ್ರೋಹ ಮಾಡಿ ಹೊಸ ಪಕ್ಷ ಕಟ್ಟಿದರು ಎಂಬ ಹೇಳಿಕೆ ಇತಿಹಾಸಕ್ಕೆ ಹೊಂದುವುದಿಲ್ಲ.

Taluknewsmedia.com

Taluknewsmedia.comಹೆಚ್.ಡಿ. ದೇವೇಗೌಡರು ಹಿಂದಿನ ಪಕ್ಷಕ್ಕೆ ದ್ರೋಹ ಮಾಡಿ ಹೊಸ ಪಕ್ಷ ಕಟ್ಟಿದರು ಎಂಬ ಹೇಳಿಕೆ ಇತಿಹಾಸಕ್ಕೆ ಹೊಂದುವುದಿಲ್ಲ. ರಾಜಕೀಯದಲ್ಲಿ ಹೊಸ ಪಕ್ಷಗಳ ಹುಟ್ಟು, ಪಕ್ಷ ಬದಲಾವಣೆ ಸಾಮಾನ್ಯ. ಆದರೆ ಕೆಲವೊಮ್ಮೆ ಇದಕ್ಕೆ “ದ್ರೋಹ” ಎಂಬ ಲೇಬಲ್ ಜೋಡಿಸಲಾಗುತ್ತದೆ. ಮಾಜಿ ಪ್ರಧಾನಿ ಹಾಗೂ ಜನತಾ ದಳ (ಸೆಕ್ಯುಲರ್) ಪಕ್ಷದ ಸಂಸ್ಥಾಪಕರಾದ ಹೆಚ್.ಡಿ. ದೇವೇಗೌಡರ ರಾಜಕೀಯ ಜೀವನದಲ್ಲಿಯೂ ಈ ಪ್ರಶ್ನೆಯನ್ನು ಕೆಲವು ರಾಜಕೀಯ ವಲಯಗಳಲ್ಲಿ ಎತ್ತಲಾಗುತ್ತದೆ. ಆದ್ದರಿಂದ, ಈ ವಿಷಯವನ್ನು ಸ್ಪಷ್ಟ ರೂಪದಲ್ಲಿ ಇತಿಹಾಸಾಧಾರವಾಗಿ ನೋಡೋಣ. ಪ್ರಾರಂಭಿಕ ರಾಜಕೀಯ….. ಹೆಚ್.ಡಿ. ದೇವೇಗೌಡರು ತಮ್ಮ ರಾಜಕೀಯ ಜೀವನವನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಕಾಂಗ್ರೆಸ್) ಪಕ್ಷದ ಮೂಲಕ ಆರಂಭಿಸಲಿಲ್ಲ ಎಂಬುದು ಗಮನಿಸಬೇಕಾದ ಮಹತ್ವದ ಸಂಗತಿ. ಅವರು ಮೊದಲಿಗೆ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ವಲಯದಲ್ಲಿ ಜನರಿಂದಲೇ ಬೆಂಬಲ ಪಡೆದು ರಾಜಕೀಯಕ್ಕೆ ಪ್ರವೇಶಿಸಿದರು. ನಂತರ ಜನತಾ ಪಕ್ಷದ ಚಳವಳಿಯ ಸಮಯದಲ್ಲಿ ಅವರು ಜನತಾ ಪರಿವಾರದ ರಾಜಕೀಯಕ್ಕೆ…

ಮುಂದೆ ಓದಿ..
ರಾಜಕೀಯ ಸುದ್ದಿ 

ಸಿಎಂ ಕುರ್ಚಿಯಾಟ: ಹೈಕಮಾಂಡ್‌ಗೆ ತಲೆನೋವು – ಸಿದ್ದರಾಮಯ್ಯನ “ಅಸ್ತ್ರಗಳು” ಈಗ “ಬಾರಿಯಾದ ಹೊರೆ” ಆಗುತ್ತಿವೆಯೇ?

Taluknewsmedia.com

Taluknewsmedia.comಸಿಎಂ ಕುರ್ಚಿಯಾಟ: ಹೈಕಮಾಂಡ್‌ಗೆ ತಲೆನೋವು – ಸಿದ್ದರಾಮಯ್ಯನ “ಅಸ್ತ್ರಗಳು” ಈಗ “ಬಾರಿಯಾದ ಹೊರೆ” ಆಗುತ್ತಿವೆಯೇ? ಕರ್ನಾಟಕದ ರಾಜಕೀಯ ರಂಗ ಮತ್ತೆ ಕಾವುಗೊಂಡಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಬಲಗಟ್ಟಿದ್ದರೆ, ಡಿ.ಕೆ.ಶಿವಕುಮಾರ್ ಶಿಬಿರವೂ ಅಧಿಕಾರ ಹಸ್ತಾಂತರದ ನೋಟದಲ್ಲಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮುಂದೆ ಸಿದ್ದರಾಮಯ್ಯನವರು ತೋರಿಸುತ್ತಿರುವ ಐದು “ಅಸ್ತ್ರಗಳು” ಈಗ ಅವರಿಗೇ ತಿರುಗಿ ಬರುವ ಸಾಧ್ಯತೆಗಳು ಹೆಚ್ಚು ಎನ್ನುವ ಮಾತು ರಾಜಕೀಯದಲ್ಲಿ ಕೇಳಿಬರುತ್ತಿದೆ. ಅಹಿಂದ ಮತಬ್ಯಾಂಕ್‌ನ ನಾಯಕತ್ವ – ಈಗ ಶಕ್ತಿ ಅಲ್ಲ, ಒತ್ತಡ! ಸಿದ್ದರಾಮಯ್ಯ ಅಹಿಂದ ಸಮುದಾಯದ ಪ್ರಶ್ನಾತೀತ ನಾಯಕ ಎಂಬುದು ಸತ್ಯ. ಆದರೆ ಅದೇ ಮತಬ್ಯಾಂಕ್ ಅವರ ವೈಯಕ್ತಿಕ ಪ್ರಭಾವದಡಿ ಸಿಲುಕಿದ್ದು ಕಾಂಗ್ರೆಸ್‌ಗೆ ಹಿತಕರವಾಗಿಲ್ಲ. ಪಕ್ಷದ ಪರಿಗಣನೆಯಿಗಿಂತ “ಸಿದ್ದರಾಮಯ್ಯ ಪರ ಮತ” ಎಂಬ ಚಿತ್ರಣ ಹೆಚ್ಚಾಗಿದ್ದು, ಇದು ಮುಂದಿನ ಚುನಾವಣೆಯಲ್ಲಿ ಒಳಗೊಳಹು ಉಂಟುಮಾಡಬಹುದು ಎನ್ನುವುದು ಹೈಕಮಾಂಡ್‌ನ ಭಯ. ದಾವಣಗೆರೆಯ “ಸಿದ್ದರಾಮೋತ್ಸವ” ಪಕ್ಷಕ್ಕಿಂತ ವ್ಯಕ್ತಿಪೂಜೆಯ ಪ್ರದರ್ಶನವಾಗಿತ್ತು ಎಂದು…

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಪಾವಗಡ ತಾಲ್ಲೂಕು 58-ಬ್ಯಾಡನೂರು ಜಿಲ್ಲಾ ಪಂಚಾಯ್ತಿ 2025 ರಲ್ಲಿ ಬೆಂಬಲಿಸುವ ಪಕ್ಷ?

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಪಾವಗಡ ತಾಲ್ಲೂಕು 63-ವೈ.ಎನ್.ಹೊಸಕೋಟೆ ಜಿಲ್ಲಾ ಪಂಚಾಯ್ತಿ 2025 ರಲ್ಲಿ ಬೆಂಬಲಿಸುವ ಪಕ್ಷ?

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..