ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಶಿರಾ ತಾಲ್ಲೂಕು 53-ತಾವರೆಕೆರೆ ಜಿಲ್ಲಾ ಪಂಚಾಯ್ತಿ 2026 ರಲ್ಲಿ ಬೆಂಬಲಿಸುವ ಪಕ್ಷ?

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಕೊರಟಗೆರೆ ತಾಲ್ಲೂಕು 49-ತೋವಿನಕೆರೆ ಜಿಲ್ಲಾ ಪಂಚಾಯ್ತಿ 2026 ರಲ್ಲಿ ಬೆಂಬಲಿಸುವ ಪಕ್ಷ?

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ಸುದ್ದಿ 

ಮಧುಗಿರಿ ತಾಲ್ಲೂಕು 42-ಇಟಕದಿಬ್ಬನಹಳ್ಳಿ ಜಿಲ್ಲಾ ಪಂಚಾಯ್ತಿ 2026 ರಲ್ಲಿ ಬೆಂಬಲಿಸುವ ಪಕ್ಷ?

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..
ಸುದ್ದಿ 

ಹೊಟ್ಟೆ ಹಸಿವಿನ ಹೆಸರಲ್ಲಿ ಬೇಕರಿ ಬೀಗ ಒಡೆಯಲು ಯತ್ನಿಸಿದ ಯುವಕ ಬಂಧನ

Taluknewsmedia.com

Taluknewsmedia.comಹೊಟ್ಟೆ ಹಸಿವಿನ ಹೆಸರಲ್ಲಿ ಬೇಕರಿ ಬೀಗ ಒಡೆಯಲು ಯತ್ನಿಸಿದ ಯುವಕ ಬಂಧನ ಬೆಂಗಳೂರು ನಗರದ ತ್ಯಾಗರಾಜ ನಗರ 2ನೇ ಬ್ಲಾಕ್‌ನಲ್ಲಿ ಬೆಳ್ಳಂಬೆಳಿಗ್ಗೆ ಕಳ್ಳತನ ಯತ್ನ ನಡೆದಿದ್ದು, ಹೊಟ್ಟೆ ತುಂಬಿಸಲು ಆಹಾರಕ್ಕಾಗಿ ಈ ಕೃತ್ಯಕ್ಕೆ ಮುಂದಾಗಿದ್ದೇನೆಂದು ಆರೋಪಿ ಹೇಳಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ನಂದೀಶ್ವರ ಬೇಕರಿಯಲ್ಲಿ ಬೆಳಗಿನ ಜಾವ ಸುಮಾರು 4 ಗಂಟೆ ವೇಳೆ ಮದನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಸಿಮೆಂಟ್ ಬ್ಲಾಕ್ ಬಳಸಿ ಅಂಗಡಿಯ ಬೀಗ ಒಡೆದು ಒಳನುಗ್ಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಥಳೀಯರು ಶಂಕಾಸ್ಪದ ಚಟುವಟಿಕೆ ಗಮನಿಸಿ, ತಕ್ಷಣವೇ ಮಧ್ಯಪ್ರವೇಶ ಮಾಡಿ ಆರೋಪಿ ಮದನ್ ಅನ್ನು ಹಿಡಿದು ಬಿಟ್ಟರು. ಸಮಯ ವ್ಯರ್ಥ ಮಾಡದೇ ಸಾರ್ವಜನಿಕರು 112 ಅಪಘಾತ ನಿಯಂತ್ರಣ ಕೇಂದ್ರಕ್ಕೆ ದೂರು ನೀಡಿ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ತಂಡ ಮದನ್ ಅವರನ್ನು ವಶಕ್ಕೆ ಪಡೆಯಿತು. ಪ್ರಾಥಮಿಕ ವಿಚಾರಣೆ…

ಮುಂದೆ ಓದಿ..
ಸುದ್ದಿ 

ಸಿಎಂ ಸಿದ್ದರಾಮಯ್ಯ ಕೈಯಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ — ಶೀಘ್ರದಲ್ಲೇ ಮೈಸೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿತ್ರನಗರಿ ನಿರ್ಮಾಣ

Taluknewsmedia.com

Taluknewsmedia.comಸಿಎಂ ಸಿದ್ದರಾಮಯ್ಯ ಕೈಯಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ — ಶೀಘ್ರದಲ್ಲೇ ಮೈಸೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿತ್ರನಗರಿ ನಿರ್ಮಾಣ ಮೈಸೂರು: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಘಟಿಕೋತ್ಸವ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ಚಿತ್ರತಾರೆಯರು ಕೇವಲ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಮಾದರಿಯಾಗಿರಬೇಕು. ಡಾ. ರಾಜ್ ಕುಮಾರ್ ಅವರ ಜೀವನವೇ ಅದಕ್ಕೆ ಉಜ್ವಲ ಉದಾಹರಣೆ. ಅವರು ಪರದೆ ಮತ್ತು ಜೀವನ ಎರಡರಲ್ಲೂ ಮೌಲ್ಯಗಳನ್ನು ಪಾಲಿಸಿದ ಕಾರಣ ಜನಮನದಲ್ಲಿ ಶಾಶ್ವತವಾಗಿ ಉಳಿದರು” ಎಂದು ಹೇಳಿದರು. ಅವರು ಮುಂದುವರಿದು, “ಸಿನಿಮಾ ಒಂದು ಅತ್ಯಂತ ಪ್ರಭಾವಿ ಮಾಧ್ಯಮ. ಅದು ಸಮಾಜದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಸಮಾಜ ತಿದ್ದುವ, ಮಾನವೀಯತೆ…

ಮುಂದೆ ಓದಿ..
ಸುದ್ದಿ 

PMEGP ಯೋಜನೆ ಹೆಸರಿನಲ್ಲಿ 1.45 ಕೋಟಿ ರೂ. ವಂಚನೆ – ಮಹಿಳೆ ಬಂಧನ

Taluknewsmedia.com

Taluknewsmedia.comPMEGP ಯೋಜನೆ ಹೆಸರಿನಲ್ಲಿ 1.45 ಕೋಟಿ ರೂ. ವಂಚನೆ – ಮಹಿಳೆ ಬಂಧನ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ (PMEGP) ಹೆಸರಿನಲ್ಲಿ ಸಬ್ಸಿಡಿ ಸಾಲ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂ. ವಂಚಿಸಿದ್ದ ಆರೋಪದ ಮೇರೆಗೆ ಕೌಶಲ್ಯ ಎಂಬ ಮಹಿಳೆಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: 2023ರ ನವೆಂಬರ್‌ನಲ್ಲಿ ಬಾರಕೂರು ಹೇರಾಡಿಯ ಸರಿತಾ ಲೂವಿಸ್ ಅವರಿಗೆ PMEGP ಯೋಜನೆಯಡಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಕೌಶಲ್ಯ ಭರವಸೆ ನೀಡಿದ್ದಳು. ಸಾಲ ಪ್ರಕ್ರಿಯೆಗಾಗಿ ಹಂತ ಹಂತವಾಗಿ ಹಣ ಪಾವತಿಸಬೇಕೆಂದು ಹೇಳಿ, 80 ಲಕ್ಷ 72 ಸಾವಿರ ರೂ. ಮೊತ್ತವನ್ನು ಕೌಶಲ್ಯ ಹಾಗೂ ಆಕೆಯ ಪರಿಚಿತರಾದ ಸಂದೇಶ, ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತಾ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಹಾಗೂ ಭಾರತಿ ಸಿಂಗ್ ಅವರ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎಂದು ದೂರಿನಲ್ಲಿ…

ಮುಂದೆ ಓದಿ..
ಸುದ್ದಿ 

ಶಾಲೆಯ ಮಕ್ಕಳಿಗೆ ಹಾಲು ವಿತರಣೆ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಸಮೀಪದ ಬಯಲಿನಿಂದ ಜೇನುಹುಳಗಳ ಗುಂಪು ಬಂದು ದಾಳಿ

Taluknewsmedia.com

Taluknewsmedia.comಮಡಿಕೇರಿ: ವಿರಾಜಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ (ನವೆಂಬರ್ 3) ನಡೆದ ಅಸಾಮಾನ್ಯ ಘಟನೆ ಎಲ್ಲರ ಮನ ಕದಡಿದೆ. ಶಾಲೆಯ ಮಕ್ಕಳಿಗೆ ಹಾಲು ವಿತರಣೆ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಸಮೀಪದ ಬಯಲಿನಿಂದ ಜೇನುಹುಳಗಳ ಗುಂಪು ಬಂದು ದಾಳಿ ನಡೆಸಿದ್ದು, ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕೆಲ ಶಿಕ್ಷಕರು ಅಸ್ವಸ್ಥರಾಗಿದ್ದಾರೆ. ಜೇನುಹುಳುಗಳ ದಾಳಿಯಿಂದ ಪಾರಾಗುವ ಸಲುವಾಗಿ ಮುಖ್ಯ ಶಿಕ್ಷಕಿ ಅನ್ನಮ್ಮ ಪಿ.ಡಿ ಮತ್ತು ಸಿಬ್ಬಂದಿಗಳು ತಕ್ಷಣವೇ ಮಕ್ಕಳನ್ನು ತರಗತಿ ಕೊಠಡಿಗಳ ಒಳಗೆ ಸೇರಿಸಿ ಎಚ್ಚರ ವಹಿಸಿದರಿಂದ ದೊಡ್ಡ ಅನಾಹುತ ತಪ್ಪಿದೆ. ಆದರೆ ಕೆಲವರು, ಸೇರಿದಂತೆ ಮುಖ್ಯ ಶಿಕ್ಷಕಿ ತಾವೂ ಜೇನುಹುಳುಗಳ ಕಡಿತಕ್ಕೆ ಒಳಗಾದರು. ಘಟನೆ ನಂತರ ವಿದ್ಯಾರ್ಥಿಗಳಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ಆಡಳಿತ ಮತ್ತು ಶಿಕ್ಷಣ ಇಲಾಖೆಯವರು ಘಟನೆ ಕುರಿತು ತನಿಖೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ…

ಮುಂದೆ ಓದಿ..
ಸುದ್ದಿ 

ದೇವನಹಳ್ಳಿ: ಸಾಲದ ಒತ್ತಡದಿಂದ ಪುರೋಹಿತನ ಕುಟುಂಬದ ದಾರುಣ ಅಂತ್ಯ — ತಂದೆ-ಮಗ ಸಾವು, ತಾಯಿ-ಮತ್ತೊಬ್ಬ ಮಗ ಜೀವಪಾಯದಿಂದ ಪಾರಾಗಿದರು

Taluknewsmedia.com

Taluknewsmedia.comದೇವನಹಳ್ಳಿ: ಸಾಲದ ಒತ್ತಡದಿಂದ ಪುರೋಹಿತನ ಕುಟುಂಬದ ದಾರುಣ ಅಂತ್ಯ — ತಂದೆ-ಮಗ ಸಾವು, ತಾಯಿ-ಮತ್ತೊಬ್ಬ ಮಗ ಜೀವಪಾಯದಿಂದ ಪಾರಾಗಿದರು ದೇವನಹಳ್ಳಿ ತಾಲ್ಲೂಕಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಒಂದು ಊರನ್ನು ಕಂಗೊಳಿಸಿದೆ. ಸಾಲಬಾಧೆ ಹಾಗೂ ಹಣಕಾಸಿನ ತೊಂದರೆಗಳಿಂದ ತತ್ತರಿಸಿದ ಕುಟುಂಬವೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತರಾದವರು ಕುಮಾರಪ್ಪ (60) ಹಾಗೂ ಅವರ ಮಗ ಅರುಣ್ (30). ಗಂಭೀರ ಸ್ಥಿತಿಯಲ್ಲಿರುವ ರಮಾ (55) ಮತ್ತು ಅಕ್ಷಯ್ ಕುಮಾರ್ (25) ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬವು ಪುರೋಹಿತ ಸೇವೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಕೊಂಡಿತ್ತು. ಮಾಹಿತಿ ಪ್ರಕಾರ, ಅರುಣ್ ಮೊದಲು ನೇಣು ಬಿಗಿದುಕೊಂಡಿದ್ದು, ಇದನ್ನು ಕಂಡ ಕುಟುಂಬದ ಇತರರು ವಿಷ ಸೇವಿಸಿದ್ದಾರೆ. ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆ…

ಮುಂದೆ ಓದಿ..
ಸುದ್ದಿ 

ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಅಮಾನವೀಯ ಹಲ್ಲೆ

Taluknewsmedia.com

Taluknewsmedia.comಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಅಮಾನವೀಯ ಹಲ್ಲೆ ಹಾಸನ ಹೊರವಲಯದ ಗೆಂಡೆಕಟ್ಟೆ ಅರಣ್ಯ ಪ್ರದೇಶದಲ್ಲಿ ಯುವಕನ ಮೇಲೆ ನಡೆದ ಹಲ್ಲೆ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಭರತ್ ಎಂಬ ಯುವಕನಿಗೆ ಯುವಕರೊಬ್ಬರ ಗುಂಪೇ ಬಟ್ಟೆ ಬಿಚ್ಚಿಸಿ, ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಹಲ್ಲೆಯ ಹಿಂದೆ ಯುವತಿ ವಿಷಯ ಹಾಗೂ ಹಣಕಾಸು ಸಂಬಂಧಿತ ಗಲಾಟೆ ಕಾರಣವಾಗಿರಬಹುದೆಂದು ಮೂಲಗಳು ತಿಳಿಸಿವೆ. ಭರತ್ ಬೇಡಿಕೆ ಮಾಡಿದರೂ ಕೂಡ, ಆರೋಪಿತರು ಕಾತರಿಸದೇ ಹಲ್ಲೆ ಮುಂದುವರಿಸಿದ್ದರೆಂದು ಹೇಳಲಾಗುತ್ತಿದೆ. ಘಟನೆಯ ವಿಡಿಯೋ ಕೂಡ ವೈರಲ್ ಆಗಿದ್ದು, ಇದರಿಂದ ಕಿಡಿಗೇಡಿಗಳ ಅಸಭ್ಯ ಮತ್ತು ಅಮಾನವೀಯ ವರ್ತನೆ ಮತ್ತಷ್ಟು ಬಹಿರಂಗವಾಗಿದೆ. ಈ ಘಟನೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿತರ ಪತ್ತೆ ಹಾಗೂ ಬಂಧನ ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ಸ್ಥಳೀಯರು ಇಂತಹ ಘಟನೆ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದು, ಆರೋಪಿಗಳಿಗೆ…

ಮುಂದೆ ಓದಿ..
ಸುದ್ದಿ 

“ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ” : ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ

Taluknewsmedia.com

Taluknewsmedia.com“ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ” : ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ಹಾಸನ: ರಾಜ್ಯದಲ್ಲಿ ಯಾವುದೇ ರೀತಿಯ ವಿದ್ಯುತ್ ಕೊರತೆ ಇಲ್ಲ, ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಸುಗಮವಾಗಿ ನಡೆಯುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಅವರು ಸೋಮವಾರ ಅರಸೀಕೆರೆ ತಾಲ್ಲೂಕಿನ ಸಂಕೋಡನಹಳ್ಳಿ ಗ್ರಾಮದಲ್ಲಿ ಪಿಎಂ ಕುಸುಮ್ (ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಮ್ ಉತ್ಥಾನ ಮಹಾಭಿಯಾನ) ಯೋಜನೆಯಡಿ ನಿರ್ಮಾಣವಾಗಲಿರುವ ಸೌರಶಕ್ತಿ ಪಾರ್ಕ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. 2400 ಮೆಗಾವ್ಯಾಟ್ ಸೌರಶಕ್ತಿ ಗುರಿ.. ಸಚಿವರು ಮಾತನಾಡುವ ವೇಳೆ, “ರಾಜ್ಯಾದ್ಯಂತ ವಿವಿಧ ಭಾಗಗಳಲ್ಲಿ ಸೌರಶಕ್ತಿ ಸ್ಥಾವರಗಳ ಸ್ಥಾಪನೆ ಮೂಲಕ 2400 ಮೆಗಾವ್ಯಾಟ್ ಉತ್ಪಾದನೆ ಗುರಿ ಹೊಂದಲಾಗಿದೆ. ಯೋಜನೆ ಸಮಯಕ್ಕೆ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದರು. ವಿದ್ಯುತ್ ನಿರ್ವಹಣೆ ಮತ್ತು ವಿತರಣಾ ವ್ಯವಸ್ಥೆಯನ್ನು ಸುಧಾರಿಸಲು 100 ಹೊಸ ಉಪಕೇಂದ್ರಗಳನ್ನು ನಿರ್ಮಿಸುವ ಯೋಜನೆಗೂ ಇಲಾಖೆ…

ಮುಂದೆ ಓದಿ..