ಕೀರ್ತನಾ ಅವರ ಕಥೆ: ಕೌಟುಂಬಿಕ ದೌರ್ಜನ್ಯ ಮತ್ತು ಸ್ವಾಭಿಮಾನದ ಬದುಕಿನ ನಡುವಿನ ಹೋರಾಟ…
Taluknewsmedia.comಕೀರ್ತನಾ ಅವರ ಕಥೆ: ಕೌಟುಂಬಿಕ ದೌರ್ಜನ್ಯ ಮತ್ತು ಸ್ವಾಭಿಮಾನದ ಬದುಕಿನ ನಡುವಿನ ಹೋರಾಟ… ಹಸಿವಿನ ಬೇಗೆಯಿಂದಲೋ ಅಥವಾ ಬಡತನದ ಹತಾಶೆಯಿಂದಲೋ ಮನೆ ಬಿಟ್ಟು ಹೋಗುವವರನ್ನು ನಾವು ನೋಡಿದ್ದೇವೆ. ಆದರೆ, ಪ್ರೀತಿ ಮತ್ತು ಭದ್ರತೆಯ ತಾಣವಾಗಬೇಕಿದ್ದ ಸ್ವಂತ ಮನೆಯೇ ನರಕವಾದಾಗ, ಹೆತ್ತವರೇ ಶತ್ರುಗಳಂತೆ ವರ್ತಿಸಿದಾಗ ಆ ಹೆಣ್ಣುಮಕ್ಕಳ ಬೆಂದು ಹೋದ ಬದುಕು ಎತ್ತ ಸಾಗಬೇಕು? ಕರುಳು ಕುಡಿಯುವ ಇಂತಹ ಕಿರುಕುಳವನ್ನು ತಾಳಲಾರದೆ ಹೊರಬರುವ ಹೆಣ್ಣುಮಕ್ಕಳ ನೋವು ಬಣ್ಣಿಸಲಸಾಧ್ಯ. ಅಂತಹ ನೋವಿನ ನಡುವೆಯೂ ಕಣ್ಣೀರು ಒರೆಸಿಕೊಂಡು, ಸಾವಿಗೆ ಸವಾಲು ಹಾಕಿ ನಿಂತಿರುವ ಧೀಮಂತ ಯುವತಿ ಕೀರ್ತನಾ. ಆಕೆಯ ಕಥೆಯು ಕೇವಲ ವೈಯಕ್ತಿಕ ನೋವಲ್ಲ, ಬದಲಾಗಿ ನಮ್ಮ ಸಮಾಜದ ಕ್ರೂರ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ. ಆಕೆ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಆಕೆಯ ಈ ದೃಢ ಹೆಜ್ಜೆಯ ಹಿಂದಿರುವ ನೋವಿನ ಆಳವೆಷ್ಟು? ಪ್ರೀತಿಗಿಂತ ಆಸ್ತಿಗೆ ಸಿಕ್ಕ ಬೆಲೆ.. ಸಂಬಂಧಗಳ ನಡುವೆ…
ಮುಂದೆ ಓದಿ..
