ಹೊಸೂರಿನ “ಕದ್ದೊಯ್ದ ವಧು”: ಪ್ರೀತಿ, ಪ್ರತಿರೋಧ ಮತ್ತು ವ್ಯವಸ್ಥೆಯ ವಿಳಂಬದ ಒಂದು ನೋಟ..
Taluknewsmedia.comಹೊಸೂರಿನ “ಕದ್ದೊಯ್ದ ವಧು”: ಪ್ರೀತಿ, ಪ್ರತಿರೋಧ ಮತ್ತು ವ್ಯವಸ್ಥೆಯ ವಿಳಂಬದ ಒಂದು ನೋಟ.. ನಮ್ಮ ದೇಶದ ಸಂವಿಧಾನವು ಪ್ರತಿಯೊಬ್ಬ ವಯಸ್ಕ ಪ್ರಜೆಗೂ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು ನೀಡಿದೆ. ಆದರೆ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಈ ಹಕ್ಕು ಕೇವಲ ಕಾಗದಕ್ಕೆ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಕಳೆದ ಒಂದು ತಿಂಗಳಿನಿಂದ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲುಗಳನ್ನು ಸವೆಸುತ್ತಿರುವ ನವೀನ್ ಅವರ ಅಲೆದಾಟವನ್ನು ನೋಡಿದರೆ, ನಮ್ಮ ವ್ಯವಸ್ಥೆಯು ಪ್ರೀತಿಸಿ ವಿವಾಹವಾದವರ ರಕ್ಷಣೆಗೆ ನಿಲ್ಲುವ ಬದಲು, ಸಂಪ್ರದಾಯದ ಮೌಢ್ಯಕ್ಕೆ ಮೌನ ಸಹಕಾರ ನೀಡುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದ ಈ ಘಟನೆ ಕೇವಲ ಒಂದು ಪ್ರೇಮಕಥೆಯಲ್ಲ, ಬದಲಿಗೆ ವ್ಯಕ್ತಿಗತ ಸ್ವಾತಂತ್ರ್ಯದ ಹರಣದ ಕಟು ವಾಸ್ತವ. ಹೊಸೂರು ಗ್ರಾಮದ 26 ವರ್ಷದ ನವೀನ್ ಹಾಗೂ 19 ವರ್ಷದ ರಮ್ಯ ಅವರದ್ದು…
ಮುಂದೆ ಓದಿ..
