ಸುಬ್ರಮಣ್ಯದ ಕುಮಾರಧಾರ ನದಿಯ ದುರಂತ: ಸುಳಿಗಳ ನಡುವೆ ನಾವು ಕಲಿಯಬೇಕಾದ ಮರೆಯಲಾಗದ ಅಂಶಗಳು..
ಸುಬ್ರಮಣ್ಯದ ಕುಮಾರಧಾರ ನದಿಯ ದುರಂತ: ಸುಳಿಗಳ ನಡುವೆ ನಾವು ಕಲಿಯಬೇಕಾದ ಮರೆಯಲಾಗದ ಅಂಶಗಳು.. ದಕ್ಷಿಣ ಕನ್ನಡದ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮಣ್ಯ ಕೇವಲ ಭಕ್ತಿಯ ಕೇಂದ್ರವಲ್ಲ, ಅದು ಭಕ್ತಿ ಮತ್ತು ಪ್ರಕೃತಿಯ ಅಪೂರ್ವ ಸಂಗಮ ತಾಣ. ಅಲ್ಲಿನ ಹಸಿರು ಕಾನನ ಹಾಗೂ ಬೆಳ್ಳಿಯಂತೆ ಹರಿಯುವ ಕುಮಾರಧಾರ ನದಿಯ ಆಕರ್ಷಣೆಗೆ ಮರುಳಾಗದವರೇ ಇಲ್ಲ. ಆದರೆ, ಪ್ರಕೃತಿಯ ಈ ಮೋಹಕ ಸೌಂದರ್ಯದ ಒಡಲಲ್ಲಿ ಎಂತಹ ಕರಾಳತೆ ಅಡಗಿರಬಹುದು ಎಂಬುದು ನಮಗೆ ತಿಳಿಯುವುದು ಇಂತಹ ದಾರುಣ ಘಟನೆಗಳು ಸಂಭವಿಸಿದಾಗಲೇ. ನೀರಿನೊಂದಿಗಿನ ನಮ್ಮ ಒಡನಾಟವು ಒಂದು ಕ್ಷಣದ ಮೈಮರೆವಿನಿಂದ ಹೇಗೆ ಮಹಾದುರಂತವಾಗಿ ಬದಲಾಗಬಹುದು ಎಂಬುದಕ್ಕೆ ಇತ್ತೀಚೆಗೆ ನಡೆದ ಈ ಘಟನೆಯೇ ಸಾಕ್ಷಿ. ಸುಬ್ರಮಣ್ಯದ ಕುಲ್ಕುಂದ ಎಂಬಲ್ಲಿ ಕುಮಾರಧಾರ ನದಿಯ ಸುಳಿವಿಗೆ ಸಿಲುಕಿ ಇಬ್ಬರು ಚೇತನಗಳು ಮರೆಯಾಗಿರುವುದು ಇಡೀ ಕರಾವಳಿಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಸುಬ್ರಮಣ್ಯ ಪರಿಸರದಲ್ಲಿ ಚಿರಪರಿಚಿತರಾಗಿದ್ದ ‘ಅನುಗ್ರಹ ಎಂಟರ್ಪ್ರೈಸಸ್’ ಸಂಸ್ಥೆಯ ಮಾಲೀಕರಾದ ಹರಿಪ್ರಸಾದ್ ನಾಯರ್…
ಮುಂದೆ ಓದಿ..
