ಸೆಲೆಬ್ರಿಟಿಗೊಂದು ನ್ಯಾಯ, ಸಾಮಾನ್ಯನಿಗೊಂದು ನ್ಯಾಯವೇ? ಹುಬ್ಬಳ್ಳಿ ಯುವಕನ ಸಾವಿನ ಸುತ್ತ ಎದ್ದಿರುವ ಕಠಿಣ ಪ್ರಶ್ನೆಗಳು…
ಸೆಲೆಬ್ರಿಟಿಗೊಂದು ನ್ಯಾಯ, ಸಾಮಾನ್ಯನಿಗೊಂದು ನ್ಯಾಯವೇ? ಹುಬ್ಬಳ್ಳಿ ಯುವಕನ ಸಾವಿನ ಸುತ್ತ ಎದ್ದಿರುವ ಕಠಿಣ ಪ್ರಶ್ನೆಗಳು… ನಮ್ಮ ಕಾನೂನಿನ ತೂಕ ಅಳೆಯುವುದು ಆ ವ್ಯಕ್ತಿಯ ಜೇಬಿನ ಗಾತ್ರದ ಮೇಲೋ ಅಥವಾ ಅವರ ಅಭಿಮಾನಿ ಬಳಗದ ಸಂಖ್ಯೆಯ ಮೇಲೋ? “ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂಬುದು ನಮ್ಮ ಪ್ರಜಾಪ್ರಭುತ್ವದ ಅಂದವಾದ ಘೋಷಣೆ ನಿಜ. ಆದರೆ, ವಾಸ್ತವದ ನೆಲೆಯಲ್ಲಿ ನೋಡಿದಾಗ ಈ ಸಮಾನತೆ ಕೇವಲ ಪುಸ್ತಕದ ಬದನೆಕಾಯಿಯಂತೆ ಕಾಣುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಸಂಚಲನ ಮೂಡಿಸಿದ ನಟ ದರ್ಶನ್ ತೂಗುದೀಪ ಅವರ ಪ್ರಕರಣ ಮತ್ತು ಹುಬ್ಬಳ್ಳಿಯ ಹೆಬ್ಬಳ್ಳಿ ಗ್ರಾಮದ ಸಾಮಾನ್ಯ ಯುವಕ ಮಲ್ಲಿಕಾರ್ಜುನ್ ಸಾವಿನ ಪ್ರಕರಣವನ್ನು ಪಕ್ಕಕ್ಕಿಟ್ಟು ನೋಡಿದರೆ, ನಮ್ಮ ವ್ಯವಸ್ಥೆಯ ತಾರತಮ್ಯದ ಅಸಲಿ ಮುಖವಾಡ ಕಳಚಿ ಬೀಳುತ್ತದೆ. ಪ್ರಭಾವಿಗಳಿಗೊಂದು ನ್ಯಾಯ, ಬಡವರಿಗೊಂದು ಅನ್ಯಾಯ ಎಂಬ ಈ ಕಟು ಸತ್ಯವನ್ನು ನಾವು ಪ್ರಶ್ನಿಸಲೇಬೇಕಿದೆ. ಹುಬ್ಬಳ್ಳಿ–ಧಾರವಾಡ ಕಮಿಷನರೇಟ್ ವ್ಯಾಪ್ತಿಯ ಹೆಬ್ಬಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಎಂಬ…
ಮುಂದೆ ಓದಿ..
