ಲಂಚದ ರೂಪದಲ್ಲಿ ಮೂಲಂಗಿ: ಮಧುಗಿರಿ ರೈತನ ವಿಶಿಷ್ಟ ಪ್ರತಿಭಟನೆ ಮತ್ತು ಆಡಳಿತ ವ್ಯವಸ್ಥೆಯ ಕಟು ಸತ್ಯ…
ಲಂಚದ ರೂಪದಲ್ಲಿ ಮೂಲಂಗಿ: ಮಧುಗಿರಿ ರೈತನ ವಿಶಿಷ್ಟ ಪ್ರತಿಭಟನೆ ಮತ್ತು ಆಡಳಿತ ವ್ಯವಸ್ಥೆಯ ಕಟು ಸತ್ಯ… ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯ ರೈತ ಪ್ರಸನ್ನಕುಮಾರ್ ಅವರ ಕಥೆಯು ಇಂದಿನ ಜಡ ಹಿಡಿದ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇಂದು ನಾವು ‘ಡಿಜಿಟಲ್ ಇಂಡಿಯಾ’ ಎಂದು ಎದೆತಟ್ಟಿ ಹೇಳಿಕೊಳ್ಳುತ್ತಿದ್ದರೂ, ತಳಮಟ್ಟದ ಆಡಳಿತ ಯಂತ್ರದ ‘ಕೆಂಪು ಪಟ್ಟಿಯ ಕಿರಿಕುಳ’ ಮತ್ತು ಭ್ರಷ್ಟಾಚಾರ ಸಾಮಾನ್ಯ ರೈತನನ್ನು ಎಷ್ಟು ಹೈರಾಣಾಗಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಜಮೀನಿಗೆ ರಸ್ತೆ ಎಂಬ ಮೂಲಭೂತ ಹಕ್ಕಿಗಾಗಿ ಲೋಕಾಯುಕ್ತ, ಸಚಿವರು, ಅಷ್ಟೇ ಏಕೆ ರಾಜ್ಯದ ಮುಖ್ಯಮಂತ್ರಿಗಳ ಮೆಟ್ಟಿಲೇರಿದರೂ ಕೆಲಸವಾಗದಿದ್ದಾಗ, ಒಬ್ಬ ರೈತ ಅಸಹಾಯಕತೆಯಿಂದ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿರುವ ರೀತಿ ನಮ್ಮ ಪ್ರಜಾಪ್ರಭುತ್ವದ ಅಧೋಗತಿಯನ್ನು ಸೂಚಿಸುತ್ತಿದೆ. ಲಂಚಕ್ಕೆ ಮೂಲಂಗಿ: ವ್ಯವಸ್ಥೆಯ ಅಣಕ ತನ್ನ ನ್ಯಾಯಯುತ ಬೇಡಿಕೆಗೆ ಅಧಿಕಾರಿಗಳು ಪದೇ ಪದೇ ಲಂಚಕ್ಕಾಗಿ ಪೀಡಿಸಿದಾಗ, ರೈತ ಪ್ರಸನ್ನಕುಮಾರ್ ಆಯ್ಕೆ…
ಮುಂದೆ ಓದಿ..
