ಕರ್ನಾಟಕದ ರೈಲ್ವೆ ಕ್ರಾಂತಿ: ಅಭಿವೃದ್ಧಿಯ ಕನಸು ಮತ್ತು ರಾಜಕೀಯದ ಸವಾಲುಗಳು..
ಕರ್ನಾಟಕದ ರೈಲ್ವೆ ಕ್ರಾಂತಿ: ಅಭಿವೃದ್ಧಿಯ ಕನಸು ಮತ್ತು ರಾಜಕೀಯದ ಸವಾಲುಗಳು.. ಕರ್ನಾಟಕದ ರೈಲ್ವೆ ಭೂಪಟದಲ್ಲಿ ಇಂದು ಅಭಿವೃದ್ಧಿಯ ಹೊಸ ಸಂಚಲನವೊಂದು ಗೋಚರಿಸುತ್ತಿದೆ. ಒಂದು ಕಾಲದಲ್ಲಿ ರೈಲ್ವೆ ನಿಲ್ದಾಣಗಳೆಂದರೆ ಕೇವಲ ಹಳೇ ಕಟ್ಟಡಗಳು ಮತ್ತು ಕನಿಷ್ಠ ಶೌಚಾಲಯ ಸೌಲಭ್ಯಕ್ಕೂ ಸಂಚಕಾರವಿದ್ದ ತಾಣಗಳಾಗಿದ್ದವು. ಆದರೆ ಇಂದು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಹೆಚ್.ಡಿ. ಕುಮಾರಸ್ವಾಮಿ ಮತ್ತು ವಿ. ಸೋಮಣ್ಣ ಅವರ ಜಂಟಿ ಸಾರಥ್ಯದಲ್ಲಿ ಕರ್ನಾಟಕದ ರೈಲ್ವೆ ಕ್ಷೇತ್ರವು ‘ವಿಮಾನ ನಿಲ್ದಾಣ’ ಮಾದರಿಯ ಮೂಲಸೌಕರ್ಯದತ್ತ ದಾಪುಗಾಲು ಹಾಕುತ್ತಿದೆ. ಈ ರೂಪಾಂತರವು ಕೇವಲ ಬಣ್ಣ ಬಳಿಯುವ ಕೆಲಸವಲ್ಲ; ಇದು ರಾಜ್ಯದ ಆರ್ಥಿಕತೆಯ ನಾಡಿಮಿಡಿತವಾದ ರೈಲ್ವೆ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ‘ಅಮೃತ್ ಭಾರತ್ ಸ್ಟೇಷನ್’ ಯೋಜನೆಯು ರಾಜ್ಯದ ಹಲವು ನಗರಗಳ ಮುಖಪುಟವನ್ನೇ ಬದಲಿಸುತ್ತಿದೆ. ಕೆಂಗೇರಿಯಿಂದ ಮಂಡ್ಯದವರೆಗೆ ರೈಲ್ವೆ ನಿಲ್ದಾಣಗಳಿಗೆ ಕೋಟಿಗಟ್ಟಲೆ ಅನುದಾನ ಹರಿದುಬರುತ್ತಿದೆ. ಬಜೆಟ್ನ ಹಂಚಿಕೆ: ಕೆಂಗೇರಿ…
ಮುಂದೆ ಓದಿ..
