ಅಜಿತ್ ಪವಾರ್ ವಿಮಾನ ದುರಂತ: ದೇವಮಾನವನ ಸುತ್ತ ಹೆಣೆದಿದೆಯೇ ನಿಗೂಢ ಜಾಲ? ರೋಹಿತ್ ಪವಾರ್ ಎತ್ತಿದ ಸ್ಫೋಟಕ ಪ್ರಶ್ನೆಗಳು..
ಅಜಿತ್ ಪವಾರ್ ವಿಮಾನ ದುರಂತ: ದೇವಮಾನವನ ಸುತ್ತ ಹೆಣೆದಿದೆಯೇ ನಿಗೂಢ ಜಾಲ? ರೋಹಿತ್ ಪವಾರ್ ಎತ್ತಿದ ಸ್ಫೋಟಕ ಪ್ರಶ್ನೆಗಳು.. ಜನವರಿ 28ರಂದು ನಡೆದ ಆ ಭೀಕರ ವಿಮಾನ ಅಪಘಾತ ಕೇವಲ ಒಂದು ತಾಂತ್ರಿಕ ವೈಫಲ್ಯವೇ ಅಥವಾ ಅದರ ಹಿಂದೆ ವ್ಯವಸ್ಥಿತ ಸಂಚಿದೆಯೇ? ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ (VSR Ventures Private Limited) ಸಂಸ್ಥೆಗೆ ಸೇರಿದ ಲಿಯರ್ಜೆಟ್ 45 ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಾಗ, ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ನಾಲ್ವರು ದುರ್ಮರಣಕ್ಕೀಡಾದರು. ಆರಂಭದಲ್ಲಿ ಇದು ಆಕಸ್ಮಿಕವೆಂದು ತೋರಿದರೂ, ಈಗ ಕೇಳಿಬರುತ್ತಿರುವ ‘ದೇವಮಾನವನ’ ಕಥೆ ಮತ್ತು ಶಾಸಕ ರೋಹಿತ್ ಪವಾರ್ ಎತ್ತಿರುವ ಐದು ಸ್ಫೋಟಕ ಪ್ರಶ್ನೆಗಳು ಈ ಪ್ರಕರಣಕ್ಕೆ ತನಿಖಾತ್ಮಕ ತಿರುವು ನೀಡಿವೆ. ಈ ಪ್ರಕರಣದ ಕೇಂದ್ರಬಿಂದು ನಾಸಿಕ್ ಮೂಲದ ಸ್ವಘೋಷಿತ ದೇವಮಾನವ ಅಶೋಕ್ ಖಾರಟ್. ಈತನಿಗೂ ವಿಮಾನ ಅಪಘಾತಕ್ಕೂ ಇರುವ ಸಂಬಂಧದ…
ಮುಂದೆ ಓದಿ..
