ಸೇಡಂ ವಿದ್ಯಾರ್ಥಿ ನಿಲಯದ ದುರಂತ: ಒಂದು ಕಣ್ಣೀರಿನ ಕಥೆ ಮತ್ತು ನಾವು ಎದುರಿಸುತ್ತಿರುವ ಕಠಿಣ ಪ್ರಶ್ನೆಗಳು..
ಸೇಡಂ ವಿದ್ಯಾರ್ಥಿ ನಿಲಯದ ದುರಂತ: ಒಂದು ಕಣ್ಣೀರಿನ ಕಥೆ ಮತ್ತು ನಾವು ಎದುರಿಸುತ್ತಿರುವ ಕಠಿಣ ಪ್ರಶ್ನೆಗಳು.. ಮನೆಯಿಂದ ಹೊರಡುವಾಗ ಕಣ್ಣಲ್ಲಿ ಹೊಳೆಯುವ ಸಾವಿರಾರು ಕನಸುಗಳು, ಕೈಲೊಂದು ಹಳೆಯ ಸೂಟ್ಕೇಸ್, ಮತ್ತು “ಚೆನ್ನಾಗಿ ಓದಿ ದೊಡ್ಡವಳಾಗು” ಎಂದು ಹರಸಿ ಕಳುಹಿಸುವ ಅಪ್ಪ-ಅಮ್ಮನ ಆಶೀರ್ವಾದ—ಇದು ಪ್ರತಿವರ್ಷ ಹಳ್ಳಿಗಳಿಂದ ನಗರದ ಹಾಸ್ಟೆಲ್ಗಳಿಗೆ ಬರುವ ಸಾವಿರಾರು ವಿದ್ಯಾರ್ಥಿಗಳ ಬದುಕಿನ ಚಿತ್ರಣ. ಶಿಕ್ಷಣವೊಂದೇ ತಮ್ಮ ಬಡತನಕ್ಕೆ, ಸಾಮಾಜಿಕ ಸ್ಥಿತಿಗೆ ಮದ್ದಾಗಬಲ್ಲದು ಎಂದು ನಂಬಿ ಬರುವ ಈ ಯುವ ಚೇತನಗಳು ಹೊಸ ಬದುಕಿನ ಹಾದಿ ಹುಡುಕುತ್ತಿರುತ್ತಾರೆ. ಆದರೆ, ಸೇಡಂ ಪಟ್ಟಣದ ಬಿಸಿಎಂ (ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ) ವಸತಿ ನಿಲಯದಲ್ಲಿ ಇತ್ತೀಚೆಗೆ ನಡೆದ ಘಟನೆಯು ಇಡೀ ಸಮಾಜವನ್ನೇ ಮೌನಕ್ಕೆ ತಳ್ಳಿದೆ. ಕಲಿಕೆಯಲ್ಲಿ ತಲ್ಲೀನರಾಗಿ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ಮಗಳೊಬ್ಬಳು ಅಕಾಲಿಕವಾಗಿ ಮರೆಯಾಗಿರುವುದು ನಮಗೆ ಕೇವಲ ಸುದ್ದಿಯಲ್ಲ, ಇದು ನಮ್ಮ ಸಾಮಾಜಿಕ ವ್ಯವಸ್ಥೆಯ ಬಗ್ಗೆ ನಾವು ಕೇಳಿಕೊಳ್ಳಬೇಕಾದ ಅತೀ…
ಮುಂದೆ ಓದಿ..
