ಪ್ರಾಮಾಣಿಕ ಕಲೆಗೆ ಲಂಚದ ಉರುಳು: ತುಮಕೂರು ಡಿಹೆಚ್ಓ ಕಚೇರಿಯ ’20 ವರ್ಷಗಳ ಸಾಮ್ರಾಜ್ಯ’ ಪತನವಾಗಿದ್ದು ಹೀಗೆ…
ಪ್ರಾಮಾಣಿಕ ಕಲೆಗೆ ಲಂಚದ ಉರುಳು: ತುಮಕೂರು ಡಿಹೆಚ್ಓ ಕಚೇರಿಯ ’20 ವರ್ಷಗಳ ಸಾಮ್ರಾಜ್ಯ’ ಪತನವಾಗಿದ್ದು ಹೀಗೆ… ಸಾರ್ವಜನಿಕ ಸೇವೆಯ ಹೆಸರಿನಲ್ಲಿ ಕುಳಿತಿರುವ ವ್ಯವಸ್ಥೆ ತನ್ನನ್ನೇ ತಾನು ಭಕ್ಷಿಸುತ್ತಿದೆಯೇ? ಜನರ ತೆರಿಗೆ ಹಣದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಕಚೇರಿಗಳು ಇಂದು ಭ್ರಷ್ಟಾಚಾರದ ಕೂಪಗಳಾಗಿ ಮಾರ್ಪಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ, ಆರೋಗ್ಯ ಜಾಗೃತಿಯಂತಹ ಉದಾತ್ತ ಉದ್ದೇಶದ ಕಾರ್ಯಕ್ರಮಗಳಲ್ಲೂ ಲಂಚದ ಕಬಂಧಬಾಹುಗಳು ಚಾಚಿರುವುದು ವ್ಯವಸ್ಥೆಯ ಕ್ರೂರ ಅಣಕವಲ್ಲದೆ ಮತ್ತೇನೂ ಅಲ್ಲ? ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ (DHO) ಕಚೇರಿಯಲ್ಲಿ ಇತ್ತೀಚೆಗೆ ನಡೆದ ಲೋಕಾಯುಕ್ತ ದಾಳಿ, ಕೇವಲ ಒಂದು ಲಂಚದ ಪ್ರಕರಣವಲ್ಲ; ಅದು ದಶಕಗಳಿಂದ ಬೇರೂರಿದ್ದ ಭ್ರಷ್ಟ ಸಾಮ್ರಾಜ್ಯದ ಪತನದ ಮುನ್ಸೂಚನೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಲಾವಿದರ ಶ್ರಮಕ್ಕೂ ಲಂಚದ ಬೆಲೆ ಕಟ್ಟುವ ದೌರ್ಭಾಗ್ಯ ನಮ್ಮದಾಗಿದೆ. ತುಮಕೂರು ಜಿಲ್ಲೆಯ 11 ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ…
ಮುಂದೆ ಓದಿ..
