ಮತದಾನದ ಹಕ್ಕು ದಾನವಲ್ಲ, ನಮ್ಮ ಅಧಿಕಾರ: SIR ಪ್ರಕ್ರಿಯೆಯ ಹಿಂದಿನ ಕರಾಳ ಸತ್ಯ..
ಮತದಾನದ ಹಕ್ಕು ದಾನವಲ್ಲ, ನಮ್ಮ ಅಧಿಕಾರ: SIR ಪ್ರಕ್ರಿಯೆಯ ಹಿಂದಿನ ಕರಾಳ ಸತ್ಯ.. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಮತಗಟ್ಟೆಗೆ ಹೋದಾಗ ಅಥವಾ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ನಿಮ್ಮ ಹೆಸರೇ ಅಲ್ಲಿ ಇಲ್ಲದಿದ್ದರೆ? ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿರುವ ಪರಮೋಚ್ಚ ಅಧಿಕಾರವನ್ನು ಚಲಾಯಿಸಲು ನೀವು ಸರ್ಕಾರದ ಕಚೇರಿಗಳ ಮುಂದೆ ಅರ್ಜಿ ಹಿಡಿದು ಗೋಗರೆಯುವ ಸ್ಥಿತಿ ಬಂದರೆ, ಅದನ್ನು ಪ್ರಜಾಪ್ರಭುತ್ವ ಎನ್ನಬೇಕೇ ಅಥವಾ ವ್ಯವಸ್ಥಿತ ವೈಫಲ್ಯ ಎನ್ನಬೇಕೇ? ಪ್ರಸ್ತುತ ಜಾರಿಯಲ್ಲಿರುವ ‘SIR’ (ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ) ಇಂದು ಇಂತಹದ್ದೊಂದು ಕಳವಳಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಈ ಪ್ರಕ್ರಿಯೆಯು ಕೇವಲ ತಾಂತ್ರಿಕ ಎಡವಟ್ಟಲ್ಲ, ಬದಲಿಗೆ ಸಾಮಾನ್ಯ ಪ್ರಜೆಯ ಮತದಾನದ ಹಕ್ಕನ್ನು ಕಸಿದುಕೊಳ್ಳುವ “ಡಿಜಿಟಲ್ ನಿರಂಕುಶಾಧಿಕಾರ” ಎನ್ನುವಂತಿದೆ. ನಟ ಪ್ರಕಾಶ್ ರಾಜ್ ಸೇರಿದಂತೆ ಅನೇಕ ನಾಗರಿಕ ಹಕ್ಕು ಹೋರಾಟಗಾರರು ಈ “ವ್ಯವಸ್ಥಿತ ವಂಚನೆ”ಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿನ…
ಮುಂದೆ ಓದಿ..
