ಉದ್ಯಮಿ ಸಿ.ಜೆ. ರಾಯ್ ಬದುಕಿನ ದುರಂತ ಅಂತ್ಯ: ಎಸ್ಐಟಿ ತನಿಖೆ ಬಿಚ್ಚಿಟ್ಟ ಬೆಚ್ಚಿಬೀಳಿಸುವ ಸತ್ಯಗಳು
ಉದ್ಯಮಿ ಸಿ.ಜೆ. ರಾಯ್ ಬದುಕಿನ ದುರಂತ ಅಂತ್ಯ: ಎಸ್ಐಟಿ ತನಿಖೆ ಬಿಚ್ಚಿಟ್ಟ ಬೆಚ್ಚಿಬೀಳಿಸುವ ಸತ್ಯಗಳು ಅದೃಷ್ಟದ ಆಟ ಆಟವಾಡುತ್ತಿದ್ದವನಿಗೆ ವಿಧಿಯಾಟ ಯಾವ ರೀತಿ ತಿರುಗೇಟು ನೀಡಬಹುದು ಎಂಬುದಕ್ಕೆ ಉದ್ಯಮಿ ಸಿ.ಜೆ. ರಾಯ್ ಅವರ ಜೀವನವೇ ಒಂದು ಸಾಕ್ಷಿ. ಕೇರಳ ಮೂಲದವರಾದ ರಾಯ್, ಕೇವಲ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯಾಗಿರಲಿಲ್ಲ; ಅವರು ‘ಕಾನ್ಫಿಡೆಂಟ್ ಗ್ರೂಪ್’ ಎಂಬ ಬೃಹತ್ ಸಾಮ್ರಾಜ್ಯದ ಅಧಿಪತಿ, ಚಲನಚಿತ್ರ ನಿರ್ಮಾಪಕ ಮತ್ತು ಸಾವಿರಾರು ನವೋದ್ಯಮಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದವರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಸ್ಫೂರ್ತಿದಾಯಕ ಮಾತುಗಳನ್ನು ಕೇಳಿ ಮೈಮನ ತುಂಬಿಸಿಕೊಳ್ಳುತ್ತಿದ್ದ ಅಭಿಮಾನಿಗಳಿಗೂ, ಕಳೆದ ಜನವರಿ 30ರಂದು ಅವರ ಕಚೇರಿಯಲ್ಲಿ ಕೇಳಿಬಂದ ಆ ಒಂದು ಗುಂಡಿನ ಸದ್ದು ಇಂದಿಗೂ ನಂಬಲಾಗದ ಕಟು ಸತ್ಯ. ಯಶಸ್ಸಿನ ಶಿಖರದಲ್ಲಿದ್ದ ವ್ಯಕ್ತಿಯೊಬ್ಬರು ಅಂತಹ ತೀವ್ರ ನಿರ್ಧಾರಕ್ಕೆ ಬರಲು ಕಾರಣವೇನು? ಈ ಪ್ರಶ್ನೆಯ ಬೆನ್ನುಹತ್ತಿದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರ ನೇತೃತ್ವದ ವಿಶೇಷ…
ಮುಂದೆ ಓದಿ..
