ದಾವಣಗೆರೆ ‘ದಂಗಲ್’: ಕಾಂಗ್ರೆಸ್ ಮುಸ್ಲಿಂ ನಾಯಕರ ನಡುವಿನ ಆಂತರಿಕ ಸಮರದ ಸ್ಫೋಟಕ ಸತ್ಯಗಳು..
ದಾವಣಗೆರೆ ‘ದಂಗಲ್’: ಕಾಂಗ್ರೆಸ್ ಮುಸ್ಲಿಂ ನಾಯಕರ ನಡುವಿನ ಆಂತರಿಕ ಸಮರದ ಸ್ಫೋಟಕ ಸತ್ಯಗಳು.. ದಾವಣಗೆರೆ ದಕ್ಷಿಣ ಉಪಚುನಾವಣೆಯ ರಣಕಳದಲ್ಲಿ ಮತದಾನದ ಪ್ರಕ್ರಿಯೆ ಮುಗಿದಿರಬಹುದು. ಆದರೆ, ಕರ್ನಾಟಕ ಕಾಂಗ್ರೆಸ್ ಪಾಲಿಗೆ ಅಸಲಿ ‘ದಂಗಲ್’ ಈಗಷ್ಟೇ ಶುರುವಾಗಿದೆ. ಚುನಾವಣಾ ಫಲಿತಾಂಶ ಹೊರಬರುವ ಮೊದಲೇ ಸ್ವಪಕ್ಷದ ಪ್ರಭಾವಿ ನಾಯಕರ ವಿರುದ್ಧವೇ ಹೈಕಮಾಂಡ್ ಮೆಟ್ಟಿಲೇರಿ ದೂರು ಸಲ್ಲಿಕೆಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಇದು ಕೇವಲ ಒಂದು ಕ್ಷೇತ್ರದ ಸೋಲು-ಗೆಲುವಿನ ಲೆಕ್ಕಾಚಾರವಲ್ಲ; ಬದಲಾಗಿ ಕಾಂಗ್ರೆಸ್ ಮುಸ್ಲಿಂ ನಾಯಕತ್ವದ ನಡುವಿನ ಅಸ್ತಿತ್ವದ ಹೋರಾಟ ಮತ್ತು “ಬಂಡಾಯದ ಬಾವುಟ” ಹಾರಿಸಿರುವ ಅತೃಪ್ತರ ಗುಂಪಿನ ಆಕ್ರೋಶದ ಪ್ರತಿಫಲನವಾಗಿದೆ. ದಾವಣಗೆರೆ ಚುನಾವಣೆಯ ಬೆನ್ನಲ್ಲೇ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿನ ಭಿನ್ನಮತ ಸ್ಫೋಟಗೊಂಡಿದೆ. ಶಾಸಕ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ಯಾಸಿನ್ ಖಾನ್ ಪಠಾಣ್ ಹಾಗೂ ಬಿಲ್ಕೀಸ್ ಬಾನು ಅವರು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರಿಗೆ ಅಧಿಕೃತವಾಗಿ ದೂರು…
ಮುಂದೆ ಓದಿ..
