ಅಧಿಕಾರ ಮತ್ತು ಸಾರ್ವಭೌಮ ಪ್ರಜೆ: ಮೈಸೂರಿನ ಆ ಘಟನೆ ನಮಗೆ ಕಲಿಸುವ ಪಾಠಗಳು..
ಅಧಿಕಾರ ಮತ್ತು ಸಾರ್ವಭೌಮ ಪ್ರಜೆ: ಮೈಸೂರಿನ ಆ ಘಟನೆ ನಮಗೆ ಕಲಿಸುವ ಪಾಠಗಳು.. ಪ್ರಜಾಪ್ರಭುತ್ವದ ಅತಿದೊಡ್ಡ ಶಕ್ತಿ ಇರುವುದು ಮತಪೆಟ್ಟಿಗೆಯಲ್ಲಲ್ಲ, ಬದಲಾಗಿ ಆ ಮತ ಹಾಕುವ ಪ್ರಜೆಯ ಸಾರ್ವಭೌಮತ್ವದಲ್ಲಿ. ಆದರೆ ಇಂದು ಅಧಿಕಾರಶಾಹಿ ಮತ್ತು ಖಾಕಿ ಪಡೆ ಈ ಮೂಲಭೂತ ಸತ್ಯವನ್ನೇ ಮರೆತಂತಿದೆ. ಅಧಿಕಾರ ವರ್ಗದವರು ತಮ್ಮ ಮಿತಿ ಮರೆತಾಗ, ಅವರನ್ನು ಪ್ರಶ್ನಿಸುವ ಧೈರ್ಯವನ್ನು ನಾವು ತೋರಲೇಬೇಕಿದೆ. ಪೌರರೇ ಸಾರ್ವಭೌಮರು – ನಾವೇ ಈ ವ್ಯವಸ್ಥೆಯ ಸೃಷ್ಟಿಕರ್ತರು… ನಾವು ಬ್ರಿಟಿಷರ ಗುಲಾಮರಲ್ಲ ಎಂಬ ಅರಿವು ಮೊದಲು ಈ ಅಧಿಕಾರಿಗಳಿಗೆ ಇರಲಿ. ಈ ದೇಶದ ಸರ್ಕಾರಗಳು ಮತ್ತು ಇಡೀ ಪೊಲೀಸ್ ಇಲಾಖೆ ನಡೆಯುತ್ತಿರುವುದು ಸಾಮಾನ್ಯ ಜನರ ತೆರಿಗೆಯ ಹಣದಿಂದ. ಪ್ರಜೆಗಳೇ ಈ ವ್ಯವಸ್ಥೆಯ ಮಾಲೀಕರು.“ವಿ ಆರ್ ದಿ ಸಾವರಿನ್ (We are the sovereign)… ಅಂದರೆ ನಾವೇ ಈ ವ್ಯವಸ್ಥೆಯ ಸೃಷ್ಟಿಕರ್ತರು. ಒಬ್ಬ ನಾಗರಿಕನ ವೋಟಿನಿಂದ ಸರ್ಕಾರ ರಚನೆಯಾಗುತ್ತದೆ.…
ಮುಂದೆ ಓದಿ..
