ಕೋಲಾರದ ಕಾಳಿ ದೇವಸ್ಥಾನದ ಅರ್ಚಕನ ಭೀಕರ ಹತ್ಯೆ: ಆ ಕರಾಳ ಅಮಾವಾಸ್ಯೆಯ ರಾತ್ರಿ ನಡೆದಿದ್ದೇನು?..
ಕೋಲಾರದ ಕಾಳಿ ದೇವಸ್ಥಾನದ ಅರ್ಚಕನ ಭೀಕರ ಹತ್ಯೆ: ಆ ಕರಾಳ ಅಮಾವಾಸ್ಯೆಯ ರಾತ್ರಿ ನಡೆದಿದ್ದೇನು?.. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹರಳೇರಿ ಎಂಬ ಗ್ರಾಮದಲ್ಲಿ ಅಂದು ಜನವರಿ 19ರ ರಾತ್ರಿ ಎಂದಿನಂತೆ ಶಾಂತವಾಗಿತ್ತು. ಆದರೆ, ಪುಷ್ಯ ಅಮಾವಾಸ್ಯೆಯ ಆ ಕತ್ತಲ ರಾತ್ರಿಯಲ್ಲಿ ನಡೆದ ಒಂದು ಭೀಕರ ಕೃತ್ಯ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ದೈವದ ಆರಾಧನೆ ಮಾಡುತ್ತಾ, ದೆವ್ವ-ಭೂತಗಳನ್ನು ಓಡಿಸುವ ಕಾಯಕದಲ್ಲಿ ತೊಡಗಿದ್ದ 45 ವರ್ಷದ ಆಂಜಿನಪ್ಪ ಅಲಿಯಾಸ್ ಆಂಜಿ, ಅದೇ ರಾತ್ರಿ ಮನುಷ್ಯ ರೂಪದ ಮೃಗಗಳ ಕೈಗೆ ಸಿಲುಕಿ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. ಆಧ್ಯಾತ್ಮ ಮತ್ತು ಮಾಟ-ಮಂತ್ರಗಳ ಜಗತ್ತಿನ ನಡುವೆ ಬದುಕುತ್ತಿದ್ದ ಈ ಅರ್ಚಕನ ಅಂತ್ಯಕ್ಕೆ ಕಾರಣವೇನು? ಇದು ಕೇವಲ ವೈಯಕ್ತಿಕ ದ್ವೇಷವೇ ಅಥವಾ ಇದರ ಹಿಂದೆ ಯಾವುದೋ ನಿಗೂಢ ರಹಸ್ಯ ಅಡಗಿದೆಯೇ? ಅದು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ ಒಂದು ಮರಣ ಸಂಚು. ಹುಲ್ಕೂರು ಗ್ರಾಮದ ನಿವಾಸಿಯಾದ ಆಂಜಿನಪ್ಪ…
ಮುಂದೆ ಓದಿ..
