ಆಧಾರ್ ಎಂಬ ಕವಚ: 8 ವರ್ಷಗಳ ನಂತರ ವಿವೇಕ್ ಕುಮಾರ್ ಮೊಹಮ್ಮದ್ ಉಮರ್ ಆಗಿ ಸಿಕ್ಕ ಕರುಳುಹಿಂಡುವ ಕಥೆ
ಆಧಾರ್ ಎಂಬ ಕವಚ: 8 ವರ್ಷಗಳ ನಂತರ ವಿವೇಕ್ ಕುಮಾರ್ ಮೊಹಮ್ಮದ್ ಉಮರ್ ಆಗಿ ಸಿಕ್ಕ ಕರುಳುಹಿಂಡುವ ಕಥೆ ಇದು ಕೇವಲ ಒಬ್ಬ ನಾಪತ್ತೆಯಾದ ಬಾಲಕನ ಕಥೆಯಲ್ಲ; ಬದಲಿಗೆ ವ್ಯವಸ್ಥಿತ ಅಪರಾಧ ಜಾಲ, ಮತಾಂತರದ ಕರಾಳ ಮುಖ ಮತ್ತು ಆಧುನಿಕ ತಂತ್ರಜ್ಞಾನವು ಹೇಗೆ ಜೀವವೊಂದನ್ನು ಸಾವಿನ ದವಡೆಯಿಂದ ರಕ್ಷಿಸಬಲ್ಲದು ಎಂಬ ಆಘಾತಕಾರಿ ಸತ್ಯದ ಅನಾವರಣ. 2016ರಲ್ಲಿ ಚಂಡೀಗಢದ ಕಾರ್ಖಾನೆಯೊಂದರ ಸಾಮಾನ್ಯ ಕಾರ್ಮಿಕ ವೀರೇಂದ್ರ ಕುಮಾರ್ ಅವರ ಬದುಕು ದಿಕ್ಕುತಪ್ಪಿತು. ಮೂರನೇ ತರಗತಿಯಲ್ಲಿ ಓದುತ್ತಿದ್ದ ಅವರ ಎಂಟು ವರ್ಷದ ಮುಗ್ಧ ಮಗ ವಿವೇಕ್ ಕುಮಾರ್ ಶಾಲೆಯಿಂದಲೇ ಅಪಹರಣಕ್ಕೊಳಗಾದನು. ತನಿಖಾ ಹಾದಿಗಳು ಮುಚ್ಚಿಹೋದವು, ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿ ಕೈಚೆಲ್ಲಿದರು. ಆದರೆ ಆ ತಂದೆಯ ನಿರೀಕ್ಷೆ ಮಾತ್ರ ಆರಿರಲಿಲ್ಲ. ಎಂಟು ವರ್ಷಗಳ ಕಾಲ ಆ ಕುಟುಂಬ ಅನುಭವಿಸಿದ ಯಾತನೆ ಅಕ್ಷರಗಳಲ್ಲಿ ವರ್ಣಿಸಲಾಗದ್ದು. ತನಿಖಾ ಹಂತದಲ್ಲಿ ದಶಕದ ಕಾಲ ಶವವಾಗಿ ಉಳಿದಿದ್ದ ಈ…
ಮುಂದೆ ಓದಿ..
