ಬಾಗಲಕೋಟೆ (ರಬಕವಿ–ಬನಹಟ್ಟಿ): ರಾಜ್ಯದಲ್ಲಿ ಜವಳಿ ಉದ್ಯಮ ಕಳೆದ ಹತ್ತು ವರ್ಷಗಳಿಂದ ತೀವ್ರ ಗತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಬಾಗಲಕೋಟೆ (ರಬಕವಿ–ಬನಹಟ್ಟಿ): ರಾಜ್ಯದಲ್ಲಿ ಜವಳಿ ಉದ್ಯಮ ಕಳೆದ ಹತ್ತು ವರ್ಷಗಳಿಂದ ತೀವ್ರ ಗತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಒಮ್ಮೆ ಸದ್ದು ಮಾಡುತ್ತಿದ್ದ ವಿದ್ಯುತ್ ಮಗ್ಗಗಳು ಈಗ ಅರ್ಧಕ್ಕಿಂತಲೂ ಕಡಿಮೆಯಾಗಿದ್ದು, ಅನೇಕ ನೇಕಾರ ಕುಟುಂಬಗಳು ಉದ್ಯೋಗದ ಅಭಾವದಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವರು ಬೇರೆ ಉದ್ಯೋಗಗಳಿಗೆ ವಾಲಬೇಕಾದರೆ, ಉಳಿದವರು ನಿರುದ್ಯೋಗದಿಂದ ತತ್ತರಿಸುತ್ತಿದ್ದಾರೆ. ಸಬ್ಸಿಡಿ ನೀತಿಯಲ್ಲಿ ತಾರತಮ್ಯಕ್ಕೆ ನೇಕಾರರ ಆಕ್ರೋಶ.. ಪ್ರಸ್ತುತ ಮಗ್ಗ ಖರೀದಿಗೆ ನೇಕಾರರಿಗೆ 50% ಸಬ್ಸಿಡಿ ಸಿಗುತ್ತಿದ್ದರೆ, ಪ.ಜಾತಿ ಸಮುದಾಯಕ್ಕೆ 90% ಸಬ್ಸಿಡಿ ನೀಡಲಾಗುತ್ತಿದೆ. ಈ ಅಂತರ ನೇಕಾರ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಎಲ್ಲರಿಗೂ ಸಮಾನವಾಗಿ 90% ಸಬ್ಸಿಡಿ ನೀಡಬೇಕೆಂಬದು ಅವರ ಪ್ರಬಲ ಬೇಡಿಕೆ. ಮಾರುಕಟ್ಟೆ ಕುಸಿತ–ಉತ್ಪಾದನೆಗೆ ಲಾಭವಿಲ್ಲ… ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಲ್ಲಿ ತಯಾರಾಗುವ ಸೀರೆಗಳಿಗೆ ಸೂಕ್ತ ಮಾರುಕಟ್ಟೆ ಸಿಗದೇ, ಉತ್ಪಾದಕರಿಗೆ ನಷ್ಟವಾಗುತ್ತಿದೆ. ಕೆಎಚ್ಡಿಸಿ ಅಧೀನದಲ್ಲಿರುವ ವಿದ್ಯಾ ವಿಕಾಸ ಯೋಜನೆಯಂತೆ, ವಿದ್ಯುತ್ ಮಗ್ಗ ಉತ್ಪನ್ನಗಳನ್ನು ಸರ್ಕಾರಿ…
ಮುಂದೆ ಓದಿ..
