ಕರ್ನಾಟಕದ ಗ್ಯಾರಂಟಿ ಯೋಜನೆಗಳು: ಶ್ರೀಮಂತರು ಸ್ವಯಂಪ್ರೇರಿತರಾಗಿ ಹಿಂದೆ ಸರಿಯಬೇಕೇ? – ಎಂ.ಬಿ. ಪಾಟೀಲ್ ಅವರ ಹೇಳಿಕೆಯ ವಿಶ್ಲೇಷಣೆ..
ಕರ್ನಾಟಕದ ಗ್ಯಾರಂಟಿ ಯೋಜನೆಗಳು: ಶ್ರೀಮಂತರು ಸ್ವಯಂಪ್ರೇರಿತರಾಗಿ ಹಿಂದೆ ಸರಿಯಬೇಕೇ? – ಎಂ.ಬಿ. ಪಾಟೀಲ್ ಅವರ ಹೇಳಿಕೆಯ ವಿಶ್ಲೇಷಣೆ…. ಹಕ್ಕು ಮತ್ತು ಹೊಣೆಗಾರಿಕೆಯ ನಡುವಿನ ಜಿಜ್ಞಾಸೆ.. ಕರ್ನಾಟಕ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳು ಇಂದು ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಚರ್ಚೆಗಳ ಕೇಂದ್ರಬಿಂದುವಾಗಿವೆ. ಈ ಯೋಜನೆಗಳು ಸಮಾಜದ ಪ್ರತಿಯೊಬ್ಬರಿಗೂ ತಲುಪಬೇಕಾದ ‘ಸಾರ್ವತ್ರಿಕ ಹಕ್ಕು’ಗಳೇ ಅಥವಾ ಕೇವಲ ಅಗತ್ಯವಿರುವವರಿಗೆ ಮಾತ್ರ ಸೀಮಿತವಾಗಬೇಕಾದ ‘ಕಲ್ಯಾಣ ಸೌಲಭ್ಯ’ಗಳೇ ಎಂಬುದು ಇಂದಿನ ಜ್ವಲಂತ ಪ್ರಶ್ನೆ. ಸೌಲಭ್ಯಗಳನ್ನು ಪಡೆಯುವುದು ಪ್ರಜೆಯ ಹಕ್ಕಾದರೂ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆದ್ಯತೆ ನೀಡುವುದು ಪ್ರಜ್ಞಾವಂತ ನಾಗರಿಕನ ಹೊಣೆಗಾರಿಕೆಯೂ ಹೌದು. ಇತ್ತೀಚೆಗೆ ಸಚಿವ ಎಂ.ಬಿ. ಪಾಟೀಲರು ಈ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವು, ಸಮಾಜದ ಅಂತಃಕರಣ ಮತ್ತು ಆರ್ಥಿಕ ಶಿಸ್ತಿನ ಬಗ್ಗೆ ಒಂದು ಗಂಭೀರ ಚಿಂತನೆಯನ್ನು ಪ್ರಚೋದಿಸಿದೆ. ಸಬಲರು ಬಡವರಿಗಾಗಿ ಇರುವ ಸವಲತ್ತುಗಳನ್ನು ಬಿಟ್ಟುಕೊಡುವ ಮೂಲಕ ಸಾಮಾಜಿಕ ನ್ಯಾಯದ ಭಾಗವಾಗಬಹುದೇ ಎಂಬ…
ಮುಂದೆ ಓದಿ..
